ಅಲ್ಲದೆ ಈ ನಟಿಗೆ ಸೂರ್ಯ ಕಂಡರೆ ಪಂಚಪ್ರಾಣ ಅಂತೆ, ಆತನಿಗಾಗಿ ಜೀವ ಕೊಡಲು ಸಿದ್ಧ ಅಂತೆ. ಅದಕ್ಕಾಗಿ ಆಕೆ ತನ್ನ ಎಲ್ಲ ರಾಶಿ ರೂಪ ಆತನ ಮುಂದೆ ಬಿಚ್ಚಿಡಲು ಸಿದ್ಧ ಆಗಿದ್ದಾಳಂತೆ. ಇವೆಲ್ಲ ಅಂತೆಗಳನ್ನು ಕೇಳಿದ ಸೂರ್ಯ ಅವರ ಧರ್ಮಪತ್ನಿ ಜ್ಯೋತಿಕ ಒಮ್ಮೆ ಸೆಟ್ ಗೆ ಬಂದು ಸಮಂತ ಳಿಗೆ ಕ್ಲಾಸ್ ತೆಗೆದು ಕೊಂಡಳಂತೆ .
ಅಂದಿನಿಂದ ಇವರ ಪ್ರಣಯದಾಟಕ್ಕೆ ಕಡಿವಾಣ ಬಿದ್ದಿದೆ. ಆದರೂ ಯಾವುದಕ್ಕೆ ಆಗಲಿ ಒಮ್ಮೆ ಹತ್ತಿಕೊಂಡ ಬೆಂಕಿ ಉರಿದು ಬೂದಿ ಆಗೋ ತನಕ ಬಿಡದು.. ಜ್ಯೋತಿಕಾ ಬದುಕಲ್ಲಿ ಹಾಗಾಗದಿರಲಿ !