Webdunia - Bharat's app for daily news and videos

Install App

ಚಿತ್ರ ನಿರ್ಮಾಣ ಸೈಫ್ ಸ್ಪಷ್ಟನೆ

Webdunia
ಬುಧವಾರ, 14 ನವೆಂಬರ್ 2007 (14:51 IST)
ಸೈಫ್ ಅಲಿಖಾನ್ ಅವರ ನಿರ್ಮಾಣ ಕೇಂದ್ರದ ಕುರಿತಾಗಿ ಇರುವ ಸತ್ಯ ಯಾವುದು? ಸೈಫ್ ಅಲಿಖಾನ್ ತನ್ನ ನಿರ್ಮಾಣ ಕೇಂದ್ರವನ್ನು ಪ್ರಾರಂಭಿಸಿದ್ದಾರೆ ಎಂಬುದು ಈಗ ರಹಸ್ಯವಾಗಿ ಉಳಿದಿಲ್ಲ.

ಕೆಲವು ದಿನಗಳ ಹಿಂದೆ ಪ್ರತಿಭಾವಂತ ನಟನೊಬ್ಬ ಜಾನಿ ಗದಾರ್ ಮತ್ತು ಏಕ್ ಹಸೀನಾ ಥಿ ಚಿತ್ರದ ನಿರ್ದೇಶಕ ಶ್ರೀರಾಮ್ ರಾಘವನ್ ಅವರ ಏಜೆಂಟ್ ವಿನೋದ್ ಚಿತ್ರವನ್ನು ನಿರ್ದೇಶಿಸಲು ಸಹಿ ಹಾಕಿದ್ದಾರೆ ಎಂಬ ಮಾತು ಕೇಳಿ ಬರುತ್ತಿತ್ತು. ನಂತರ, ಇತ್ತೀಚೆಗೆ ಗೆಲುವು ಸಾಧಿಸಿದ ಜಬ್ ವಿ ಮೆಟ್‌ನ ನಿರ್ದೇಶಕ ಇಮ್ತಿಯಾಜ್ ಅಲಿ ಸಿನಿಮಾ ನಿರ್ದೇಶಿಸಲು ಸಹಿ ಹಾಕಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತಿದ್ದವು. ಇದರಲ್ಲಿ ನಿಜ ಯಾವುದು?

ಅಧಿಕೃತ ಹೇಳಿಕೆಗಳ ಪ್ರಕಾರ, ತನ್ನ ಸಿನಿಮಾ ಕೇಂದ್ರ ಯೋಜನೆಯ ಬಗ್ಗೆ ಸದ್ಯಕ್ಕೆ ಖಚಿತಪಡಿಸುವ ಸ್ಥಿತಿಯಲ್ಲಿ ಸೈಫ್ ಅಲಿಖಾನ್ ಸ್ಪಷ್ಟಪಡಿಸಿದ್ದಾರೆ

ಅಲ್ಲದೆ ಎರಡು ಸ್ಕ್ರಿಪ್ಟ್‌ಗಳ ಅಗತ್ಯವಿದ್ದು, ಎರಡು ಪ್ರತ್ಯೇಕ ಸಿನಿಮಕ್ಕಾಗಿ ಶ್ರೀರಾಮ್ ಮತ್ತು ಇಮ್ತಿಯಾಜ್ ಅವರೊಂದಿಗೆ ಮಾತುಕತೆ ನಡೆಸಿದ್ದು ಆದರೆ ಅಧಿಕೃತವಾಗಿ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ ಹಾಗಾಗಿ ಅದರ ಕುರಿತು ಮಾತನಾಡಲು ತಾನು ಇಚ್ಛಿಸುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments