ಹೊಸ ಮನೆಯಲ್ಲಿ ಹಾಲು ಉಕ್ಕಿಸುವುದೇಕೆ?

Webdunia
ಬುಧವಾರ, 3 ಮೇ 2017 (08:08 IST)
ಬೆಂಗಳೂರು: ಗೃಹ ಪ್ರವೇಶದ ದಿನ ಅಥವಾ ಹೊಸ ಮನೆಗೆ ಪ್ರವೇಶ ಮಾಡಿದ ಮೇಲೆ ಮೊದಲು ನಾವು ಮಾಡುವ ಕೆಲಸ ಹಾಲು ಉಕ್ಕಿಸುವುದು. ಅದು ಯಾಕೆ ಎನ್ನುವುದಕ್ಕೆ ಧಾರ್ಮಿಕ ಹಿನ್ನಲೆ ಇದೆ.

 
ಹಾಲು ಉಕ್ಕಿ ಬಂದು ಚೆಲ್ಲಬೇಕು ಎನ್ನಲಾಗುತ್ತದೆ. ಹಾಲು ಚೆಲ್ಲಿದ ರೀತಿಯಲ್ಲಿ ಮನೆಯಲ್ಲಿ ಧನ, ಧಾನ್ಯ ಸಂಪತ್ತು, ವಿದ್ಯೆ ಎಲ್ಲವೂ ಉಕ್ಕಿ ಬರಲಿ ಎಂಬುದು ಇದರ ಹಿಂದಿನ ಉದ್ದೇಶ.

ಇನ್ನು ಉಕ್ಕಿದ ಹಾಲು ಸುಮ್ಮನೇ ಚೆಲ್ಲಿದರೂ ಸಾಲದು. ಉಕ್ಕಿದ ಹಾಲು ಒಲೆಯಲ್ಲಿನ ಬೆಂಕಿ ನಂದಿಸಬೇಕು. ಬೆಂಕಿ ಮನೆಯಲ್ಲಿರುವ ಕಷ್ಟ ಕಾರ್ಪಣ್ಯಗಳ ಸಂಕೇತ. ಬೆಂಕಿ ನಂದಿದ ಹಾಗೇ ಮನೆಯ ಕಷ್ಟ-ನಷ್ಟಗಳು ದೂರವಾಗಲಿ ಎಂಬುದು ಇದರ ಹಿಂದಿರುವ ಸದಾಶಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

ಸಂಕ್ರಾಂತಿ ದಿನ ಈ ಮೂರು ವಸ್ತು ದಾನ ಮಾಡಲು ಮರೆಯದಿರಿ

ಈದ್ ಮಿಲಾದ್ ಯಾಕೆ ಆಚರಿಸುತ್ತಾರೆ, ಏನಿದರ ಮಹತ್ವ

ಮಂಗಳ ಗೌರಿ ವ್ರತ ಮಾಡುವುದು ಹೇಗೆ

ಗೌರಿ ಪೂಜೆ ಮಾಡುವ ವಿಧಾನ ಹೇಗೆ ಇಲ್ಲಿದೆ ನೋಡಿ ವಿವರ

ಗಣೇಶ ಮೂರ್ತಿ ಖರೀದಿಸುವಾಗ ಈ ವಿಚಾರಗಳು ನೆನಪಿರಲಿ

ಮುಂದಿನ ಸುದ್ದಿ
Show comments