Webdunia - Bharat's app for daily news and videos

Install App

ಶಿವಲಿಂಗಕ್ಕೆ ತಪ್ಪಿಯೂ ಅರಶಿನದ ಅಲಂಕಾರ, ಅಭಿಷೇಕ ಮಾಡಬೇಡಿ

Webdunia
ಶುಕ್ರವಾರ, 7 ಡಿಸೆಂಬರ್ 2018 (07:45 IST)
ಬೆಂಗಳೂರು: ಭಗವಾನ್ ಶಿವ ಸ್ಮಶಾನವಾಸಿ. ಆತ ಅಲಂಕಾರ ಪ್ರಿಯನಲ್ಲ. ಶಿವನ ಆರಾಧಿಸುವ ಮೊದಲು ಕೆಲವು ನಿಯಮಗಳಿವೆ. ಅದು ಏನೆಂದು ನೋಡೋಣ.


ಶಿವ ಹೆಚ್ಚು ಆಡಂಭರ ಪ್ರಿಯನಲ್ಲ. ಹೀಗಾಗಿ ಶಿವನಿಗೆ ಅರಶಿನ, ಕುಂಕುಮದ ಅಭಿಷೇಕ, ಅಲಂಕಾರ ಮಾಡುವುದು ಒಳ್ಳೆಯದಲ್ಲ. ಹಾಗೆಯೇ ಶಿವಲಿಂಗಕ್ಕೆ ಹೆಚ್ಚಿನ ಅಲಂಕಾರ ಮಾಡಬಾರದು.

ಸರಳತೆಯೇ ಶಂಕರನಿಗೆ ಪ್ರಿಯವಾದ ಅಲಂಕಾರ. ಹೀಗಾಗಿ ಬಿಲ್ವಪತ್ರೆ, ಎಳೆನೀರಿನ ಅಭಿಷೇಕ, ಹಾಲು, ಗಂಧ, ಭಸ್ಮಗಳಿಂದ ಅರ್ಚಿಸಿದರೆ ಶಿವ ಸಂಪ್ರೀತನಾಗುತ್ತಾನೆ ಎಂಬುದು ನಂಬಿಕೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

Ugadi: ಯುಗಾದಿ ನಿಜವಾಗಿ ನಾಳೆಯೋ, ನಾಡಿದ್ದೋ: ಗೊಂದಲ ಬೇಡ ಇಲ್ಲಿ ನೋಡಿ

Holi Festival:ಹೋಳಿ ಹಬ್ಬ ಶುಭ ಮುಹೂರ್ತ ಯಾವಾಗ ಇಲ್ಲಿದೆ ಡೀಟೈಲ್ಸ್

ಶಿವರಾತ್ರಿ ಸಂದರ್ಭದಲ್ಲಿ ಭೇಟಿ ನೀಡಬಹುದಾದ ಬೆಂಗಳೂರಿನ ಟಾಪ್ 5 ಶಿವ ದೇವಾಲಯಗಳು

ಶಿವರಾತ್ರಿ 2025 ಶುಭ ಮುಹೂರ್ತ ಯಾವಾಗ ಎಷ್ಟು ಗಂಟೆಗೆ ಇಲ್ಲಿದೆ ವಿವರ

Sankranthi: ಸಂಕ್ರಾಂತಿಗೆ ಈ ಐದು ವಸ್ತುಗಳನ್ನು ದಾನ ಮಾಡಬೇಕು

ಮುಂದಿನ ಸುದ್ದಿ
Show comments