Webdunia - Bharat's app for daily news and videos

Install App

ದೇಗುಲಕ್ಕೆ ಹೋಗದೆಯೂ ದೈವ ದರ್ಶನದ ಫಲ ಪಡೆಯಬಹುದು

Webdunia
ಭಾನುವಾರ, 30 ಏಪ್ರಿಲ್ 2017 (14:11 IST)
ನಿತ್ಯ ದೇಗುಲಕ್ಕೆ ಹೋಗುವುದರಿಂದ ಮನಸ್ಸಿಗೆ ಚೈತನ್ಯ ಧನಾತ್ಮಕ ಶಕ್ತಿ ಬರುತ್ತದೆ ಎಂಬ ನಂಬಿಕೆ ಇದೆ. ಬಹುತೇಕ ಜನರಿಗೆ ನಿತ್ಯ ದೇವಸ್ಥಾನಕ್ಕೆ ಹೋಗಿ ಇಷ್ಟ ದೈವಕ್ಕೆ ನಮಿಸುವ ತವಕ. ಆದರೆ, ಕೆಲಸದ ಒತ್ತಡ, ಧಾವಂತದ ಜೀವನಶೈಲಿಯಲ್ಲಿ ಅದು ಸಾಧ್ಯವಾಗುವುದಿಲ್ಲ.
 

ಆದರೆ, ನೀವು ದೇವಸ್ಥಾನಕ್ಕೆ ಹೋಗದೆಯೂ ದೈವ ದರ್ಶನ ಮಾಡಿದಷ್ಟು ಫಲ ಪಡೆಯಬಹುದು.  ನಮ್ಮ ಶಾಸ್ತ್ರಗಳೇ ಹೇಳುವ ಪ್ರಕಾರ ದೇಗುಲಕ್ಕೆ ಹೋಗದೆಯೂ ಅದರ ಫಲ ಪಡೆಯುವ ಕೆಲ ಮಾರ್ಗಗಳಿವೆ.

ಸಾಮಾನ್ಯವಾಗಿ ದೇಗುಲದ ಶಿಖರದಲ್ಲಿ ಧ್ವಜ ಇರುವುದನ್ನ ನೋಡಿರುತ್ತಿರಿ. ಶಿಖರ ಮತ್ತು ಧ್ವಜಗಳೆರಡೂ ಅತ್ಯಂತ ಪವಿತ್ರ ಎಂದು ಭಾವಿಸಲಾಗುತ್ತದೆ. ಗರ್ಭಗುಡಿಯ ಮೇಲಿರುವ ಈ  ಶಿಖರ ಧಾರ್ಮಿಕವಾಗಿ ಅತ್ಯಂತ ಮಹತ್ವ ಪಡೆದಿದೆ. ಹೀಗಾಗಿ, ನೀವು ಸಂಚರಿಸುವ ಮಾರ್ಗ ಮಧ್ಯೆ ಯಾವುದಾದರೂ ದೇಗುಲದ ಶಿಖರ ಕಂಡರೆ ಅದನ್ನ ನೋಡಿ ಕಣ್ಣು ಮುಚ್ಚಿ ಒಂದು ನಿಮಿಷ ಕಣ್ಣುಮುಚ್ಚಿ ಇಷ್ಟ ದೈವವನ್ನ ಪ್ರಾರ್ಥಿಸಿ. ಶಾಸ್ತ್ರಗಳಲ್ಲೇ ಹೇಳಿರುವ ಪ್ರಕಾರ ಶಿಖರ ದರ್ಶನಂ ಪಾಪ ವಿನಾಶಂ ಎಂಬ ಮಾತಿನಂತೆ. ಶಿಖರ ದರ್ಶನ ಹತ್ತಾರು ಪಾಪಗಳು ನಾಶವಾಗುತ್ತವೆಯಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಭೇಟಿ ಕೊಟ್ಟಿರುವ ಕೊಟ್ಟಿಯೂರು ಶಿವ ದೇವಾಲಯ ಎಲ್ಲಿದೆ, ವಿಶೇಷತೆ ಏನು ಗೊತ್ತಾ

Ugadi: ಯುಗಾದಿ ನಿಜವಾಗಿ ನಾಳೆಯೋ, ನಾಡಿದ್ದೋ: ಗೊಂದಲ ಬೇಡ ಇಲ್ಲಿ ನೋಡಿ

Holi Festival:ಹೋಳಿ ಹಬ್ಬ ಶುಭ ಮುಹೂರ್ತ ಯಾವಾಗ ಇಲ್ಲಿದೆ ಡೀಟೈಲ್ಸ್

ಶಿವರಾತ್ರಿ ಸಂದರ್ಭದಲ್ಲಿ ಭೇಟಿ ನೀಡಬಹುದಾದ ಬೆಂಗಳೂರಿನ ಟಾಪ್ 5 ಶಿವ ದೇವಾಲಯಗಳು

ಶಿವರಾತ್ರಿ 2025 ಶುಭ ಮುಹೂರ್ತ ಯಾವಾಗ ಎಷ್ಟು ಗಂಟೆಗೆ ಇಲ್ಲಿದೆ ವಿವರ

ಮುಂದಿನ ಸುದ್ದಿ
Show comments