Webdunia - Bharat's app for daily news and videos

Install App

ದೇವರಿಗೇಕೆ ಗಂಧ, ಕುಂಕುಮದ ಅಲಂಕಾರ?

Webdunia
ಗುರುವಾರ, 18 ಮೇ 2017 (07:05 IST)
ಬೆಂಗಳೂರು: ದೇವರ ವಿಗ್ರಹ ಶೋಭೆಯಿಂದ ಕಂಗೊಳಿಸಲು ಗಂದ, ಕುಂಕುಮ, ಪುಷ್ಪಾಲಂಕಾರ ಮಾಡುವರು. ಇದೆಲ್ಲದಕ್ಕೂ ಯಾವ್ಯಾವ ಅರ್ಥವಿದೆ ನೋಡೋಣ.

 
ಭೂಮಿಯ ಸ್ವರೂಪವಾಗಿ ಗಂಧ, ನೀರಿನ ಸ್ವರೂಪವಾಗಿ ಅಭಿಷೇಕ, ಅಗ್ನಿಯ ಸ್ವರೂಪವಾಗಿ ಮಂಗಳಾರತಿ, ವಾಯುವಿನ ಸ್ವರೂಪವಾಗಿ ನೈವೇದ್ಯದ ಸಮರ್ಪಣೆ ಆಕಾಶದ ಸ್ವರೂಪವಾಗಿ ಕೈ ಮೇಲೆತ್ತಿ ಪ್ರಾರ್ಥನೆ ಮಾಡುವುದು.

ವಿಗ್ರಹಕ್ಕೆ ಗಂಧ, ಕುಂಕುಮ ಹಚ್ಚುವುದರಿಂದ ಅದರಲ್ಲಿರುವ ಶಾಖ ಕಡಿಮೆಯಾಗಿ ತಂಪಾಗುತ್ತದೆ. ವಿಗ್ರಹದ ಸುತ್ತಲಿನ ವಾತಾವರಣ ನಿರ್ಮಲವಾಗಿರುತ್ತದೆ ಎನ್ನುವುದು ವೈಜ್ಞಾನಿಕ ನಂಬಿಕೆ. ಈ ಕಾರಣಕ್ಕೆ ವಿಗ್ರಹಕ್ಕೆ ಗಂಧ, ಕುಂಕುಮ, ಪುಷ್ಪಗಳಿಂದ ಅಲಂಕಾರ ಮಾಡಲಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

Ugadi: ಯುಗಾದಿ ನಿಜವಾಗಿ ನಾಳೆಯೋ, ನಾಡಿದ್ದೋ: ಗೊಂದಲ ಬೇಡ ಇಲ್ಲಿ ನೋಡಿ

Holi Festival:ಹೋಳಿ ಹಬ್ಬ ಶುಭ ಮುಹೂರ್ತ ಯಾವಾಗ ಇಲ್ಲಿದೆ ಡೀಟೈಲ್ಸ್

ಶಿವರಾತ್ರಿ ಸಂದರ್ಭದಲ್ಲಿ ಭೇಟಿ ನೀಡಬಹುದಾದ ಬೆಂಗಳೂರಿನ ಟಾಪ್ 5 ಶಿವ ದೇವಾಲಯಗಳು

ಶಿವರಾತ್ರಿ 2025 ಶುಭ ಮುಹೂರ್ತ ಯಾವಾಗ ಎಷ್ಟು ಗಂಟೆಗೆ ಇಲ್ಲಿದೆ ವಿವರ

Sankranthi: ಸಂಕ್ರಾಂತಿಗೆ ಈ ಐದು ವಸ್ತುಗಳನ್ನು ದಾನ ಮಾಡಬೇಕು

ಮುಂದಿನ ಸುದ್ದಿ
Show comments