Webdunia - Bharat's app for daily news and videos

Install App

ದೇವರ ಪ್ರಾರ್ಥನೆ ವೇಳೆ ಅಗರಬತ್ತಿ ಉರಿಸುವುದೇಕೆ?

Webdunia
ಗುರುವಾರ, 3 ಜನವರಿ 2019 (08:55 IST)
ಬೆಂಗಳೂರು: ದೇವರ ದೀಪದ ಜತೆಗೆ ಅಗರಬತ್ತಿ ಊದಿಸುವುದು ಎಲ್ಲರೂ ಪಾಲಿಸುವ ಸಂಪ್ರದಾಯ. ಹಿಂದೂ ಸಂಪ್ರದಾಯದಲ್ಲಿ ಅಗರಬತ್ತಿಯ ಮಹತ್ವವೇನು ಗೊತ್ತಾ?


ಅಗರಬತ್ತಿ ಸೂಸುವ ಸುವಾಸನೆ ನಮ್ಮ ಮನಸ್ಸು ನಿರ್ಮಲವಾಗಿ ಏಕಾಗ್ರತೆ ಒದಗಿಸಲು ಸಹಾಯ ಮಾಡುತ್ತದೆ. ಅಗರಬತ್ತಿಯ ಸುವಾಸನೆ ನಮ್ಮಲ್ಲಿ ಭಕ್ತಿ ಭಾವ ಹೆಚ್ಚಿಸುತ್ತದೆ.

ದೇವರಿಗೆ ಮಂತ್ರ ಹೇಳುವಾಗ ವಿವಿಧ ಅಲಂಕಾರಗಳಲ್ಲಿ ದೀಪ, ಧೂಪ ಸೇವೆ ಎನ್ನುತ್ತೇವೆ. ಧೂಪವಾಗಿ ಅಗರಬತ್ತಿಯನ್ನು ಬಳಸಲಾಗುತ್ತದೆ. ದೇವರ ಸುತ್ತಮುತ್ತ ಒಂದು ರೀತಿಯ ಸೌಗಂಧ ವಾತಾವರಣ ನೆಲೆಯಾಗಿದ್ದರೆ ಅಲ್ಲಿ ಶುದ್ಧ ಗಾಳಿ, ನೈರ್ಮಲ್ಯ ಹರಿಯುತ್ತದೆ ಎಂಬ ಕಾರಣಕ್ಕೆ ಅಗರಬತ್ತಿ ಉರಿಸಲಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

ಮುಂದಿನ ಸುದ್ದಿ
Show comments