Webdunia - Bharat's app for daily news and videos

Install App

ಊಟ ಮಾಡುವಾಗ ಜಾಸ್ತಿ ಮಾತನಾಡಬೇಡಿ!’

Webdunia
ಬುಧವಾರ, 17 ಮೇ 2017 (06:48 IST)
ಬೆಂಗಳೂರು: ಊಟ ಎಂಬುದು ಯಜ್ಞದಂತೆ. ಯಜ್ಞದ ಸಮಯದಲ್ಲಿ ಭಗವಂತನ ನಾಮಸ್ಮರಣೆ ಬಿಟ್ಟು ಬೇರೇನೂ ಹರಟೆ ಇರಬಾರದು.

 
ಹಾಗಾಗಿ ಊಟ ಮಾಡುವಾಗ ಬೇರೇನೂ ಲೋಕಾಭಿರಾಮ ಮಾತನಾಡದೆ ದೇವರ ಹೆಸರನ್ನು ಮಾತ್ರ ಸ್ಮರಣೆ ಮಾಡುತ್ತಿರಬೇಕು. ಹಿರಿಯರು ಊಟ ಮುಗಿಸಿ ಏಳುವಾಗ ನಾರಾಯಣ ಎನ್ನುತ್ತಾ ಏಳುವುದನ್ನು ಇಲ್ಲಿ ಸ್ಮರಸಿಕೊಳ್ಳಬಹುದು.

ಕಣ್ಣಿನ ಮೂಲಕ ಅನ್ನ ಬ್ರಹ್ಮನನ್ನು, ಕಿವಿಯಲ್ಲಿ ಭಗವಂತನ ನಾಮ ಸ್ಮರಣೆಯನ್ನು, ನಾಲಿಗೆ ಮೂಲಕ ನೈವೇದ್ಯವನ್ನು ಸ್ವೀಕರಿಸುತ್ತಾ, ಮೂಗಿನ ಮೂಲಕ ಪರಮಾತ್ಮನಿಗೆ ಅರ್ಪಿಸಿದ್ದನ್ನು ಆಘ್ರಾಣಿಸುತ್ತಾ, ಚರ್ಮದ ಮೂಲಕ ನೈವೇದ್ಯವನ್ನು ಸ್ಪರ್ಶಿಸುತ್ತಾ ಅನ್ನ ಸ್ವೀಕರಿಸಬೇಕು. ಹೀಗಾಗಿ ಊಟ ಮಾಡುವಾಗ ದೇವರ ಸ್ಮರಣೆ ವಿನಃ ಬೇರೇನೂ ಮಾತನಾಡಬಾರದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

ಮುಂದಿನ ಸುದ್ದಿ
Show comments