ತೆಂಗಿನಕಾಯಿ ಒಡೆಯುವುದಕ್ಕೂ ನಾನಾ ಅರ್ಥಗಳಿವೆ!

Webdunia
ಶುಕ್ರವಾರ, 16 ಜೂನ್ 2017 (11:07 IST)
ಬೆಂಗಳೂರು: ದೇವಸ್ಥಾನಕ್ಕೆ ಹೋದರೆ ಹಣ್ಣು ಕಾಯಿ ಮಾಡಿಸುವುದು ಸಾಮಾನ್ಯ. ಹೀಗೆ ದೇವರಿಗೆ ತೆಂಗಿನ ಕಾಯಿ ಅರ್ಪಿಸುವುದರ ಹಿಂದೆ ಹಲವು ಅರ್ಥಗಳಿವೆ.

 
ಶುದ್ಧ ಮನಸ್ಸಿನಿಂದ ಅರ್ಪಿಸಿದರೆ, ಯಾವುದೇ ವಸ್ತುವನ್ನು ದೇವರು ಸ್ವೀಕರಿಸುತ್ತಾನೆ ಎಂಬ ನಂಬಿಕೆಯಿದೆ. ತೆಂಗಿನ ಕಾಯಿ ಒಡೆಯುವಾಗ ಒಳಗೆ ಹಾಳಾಗಿದ್ದರೆ ಅಪಶಕುನ ಎನ್ನಲಾಗುತ್ತದೆ. ನಾವು ಮಾಡುವ ಸೇವೆಯಲ್ಲಿ ಏನೋ ದೋಷವಿದೆ ಎಂದು ಇದರ ಅರ್ಥ.

ಕಾಯಿ ಒಡೆಯುವಾಗ ಅದು ಛಿದ್ರವಾದರೆ ದೇವರಿಗೆ ಇನ್ನೂ ನಮ್ಮ ಹರಕೆ ಬಾಕಿಯಿದೆ ಎಂಬ ಅರ್ಥ. ಸರಿಯಾಗಿ ಎರಡು ಭಾಗವಾದರೆ ಶುಭಶಕುನ, ದೇವರಿಗೆ ನಮ್ಮ ಪ್ರಾರ್ಥನೆ ಸಂದಿದೆ ಎಂದರ್ಥ. ಹಾಗಂತ ಎಲ್ಲಾ ಸಂದರ್ಭದಲ್ಲೂ ಇದು ಅನ್ವಯವಾಗುವುದಿಲ್ಲ.

ಎಳೆಯ ತೆಂಗಿನ ಕಾಯಿ ತಂದು ಒಡೆದರೆ ಅದು ಸರಿಯಾಗಿ ಭಾಗವಾಗುವುದಿಲ್ಲ. ಅದಕ್ಕೆಲ್ಲಾ ನಾನಾ ಅರ್ಥ ಕಲ್ಪಿಸಿಕೊಳ್ಳಬೇಕಾಗಿಲ್ಲ. ತೆಂಗಿನಕಾಯಿ ಒಡೆಯುವುದೂ ಒಂದು ಕಲೆಯೇ!

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

ಈದ್ ಮಿಲಾದ್ ಯಾಕೆ ಆಚರಿಸುತ್ತಾರೆ, ಏನಿದರ ಮಹತ್ವ

ಮಂಗಳ ಗೌರಿ ವ್ರತ ಮಾಡುವುದು ಹೇಗೆ

ಗೌರಿ ಪೂಜೆ ಮಾಡುವ ವಿಧಾನ ಹೇಗೆ ಇಲ್ಲಿದೆ ನೋಡಿ ವಿವರ

ಗಣೇಶ ಮೂರ್ತಿ ಖರೀದಿಸುವಾಗ ಈ ವಿಚಾರಗಳು ನೆನಪಿರಲಿ

ರಕ್ಷಾ ಬಂಧನದ ರಾಖಿ ಕಟ್ಟುವಾಗ ಎಷ್ಟು ಗಂಟು ಹಾಕಬೇಕು

ಮುಂದಿನ ಸುದ್ದಿ
Show comments