Webdunia - Bharat's app for daily news and videos

Install App

ಗೌರಿ ಪೂಜೆಯನ್ನು ಯಾರು ಯಾಕಾಗಿ ಆಚರಿಸಬೇಕು?

Webdunia
ಮಂಗಳವಾರ, 30 ಆಗಸ್ಟ್ 2022 (08:20 IST)
ಬೆಂಗಳೂರು: ಗಣೇಶನಿಗಿಂತ ಮೊದಲು ಗೌರಿ ಪೂಜೆ ಮಾಡುವುದು ವಾಡಿಕೆ. ಹಾಗಿದ್ದರೆ ಗೌರಿ ಪೂಜೆ ಯಾರೆಲ್ಲಾ ಮತ್ತು ಯಾಕಾಗಿ ಮಾಡಿದರೆ ಶ್ರೇಷ್ಠ?

ವಿವಾಹವಾಗಿ ದಾಂಪತ್ಯ ಜೀವನ ಗಟ್ಟಿಯಾಗಬೇಕೆಂಬ ಕಾರಣಕ್ಕೆ ವಿವಾಹಿತ ಮಹಿಳೆ ಉಪವಾಸವಿದ್ದು ಗೌರಿ ವ್ರತ ಮಾಡಬಹುದು. ಇದಲ್ಲದೆ, ವಿವಾಹ ಅಪೇಕ್ಷಿತ ಹೆಣ್ಣು ಮಕ್ಕಳೂ ಭಕ್ತಿಯಿಂದ ಗೌರಿ ಪೂಜೆ ಮಾಡಿದಲ್ಲಿ ಬಯಸಿದ ವರನ ಕೈಹಿಡಿಯಲು ಆ ದೇವಿ ಆಶೀರ್ವದಿಸುತ್ತಾಳೆ ಎಂಬ ನಂಬಿಕೆಯಿದೆ.

ಪತಿಯ ಆರೋಗ್ಯ, ಆಯುಷ್ಯ ವೃದ್ಧಿಗಾಗಿ ಮತ್ತು ಕುಟುಂಬದ ಸಮೃದ್ಧಿಗಾಗಿ ಸ್ವರ್ಣ ಗೌರಿ ವ್ರತ ಮಾಡುವುದು ಅತ್ಯಂತ ಶ್ರೇಷ್ಠ ಎಂದು ನಂಬಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ವೆಂಕಟೇಶ್ವರ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ

ವಿಘ್ನ ವಿನಾಯಕನ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ತಪ್ಪದೇ ಓದಿ

ಇಂದು ಅಂದುಕೊಂಡ ಕೆಲಸವಾಗಬೇಕಾದರೆ ಆಂಜನೇಯನ ಈ ಮಂತ್ರ ಹೇಳಿ

ಗ್ರಹಗತಿಗಳ ಸಮಸ್ಯೆಯಿದ್ದಲ್ಲಿ ಈ ಸ್ತೋತ್ರವನ್ನು ತಪ್ಪದೇ ಓದಿ

ಆಂಜನೇಯ ಅಷ್ಟಕಂ ಕನ್ನಡದಲ್ಲಿ ಇಲ್ಲಿದೆ ಈ ದೋಷವಿರುವವರು ತಪ್ಪದೇ ಓದಿ

ಮುಂದಿನ ಸುದ್ದಿ
Show comments