Webdunia - Bharat's app for daily news and videos

Install App

ಆರತಿಯ ಸುತ್ತ ಕೈಯಾಡಿಸಿ ಕಣ್ಣಿಗೊತ್ತಿಕೊಳ್ಳುವುದು ಯಾಕೆ ಗೊತ್ತಾ?

Webdunia
ಸೋಮವಾರ, 26 ಅಕ್ಟೋಬರ್ 2020 (09:28 IST)
ಬೆಂಗಳೂರು: ಪೂಜೆಯ ಬಳಿಕ ನಮ್ಮ ಎದುರು ಆರತಿಯ ತಟ್ಟೆ ತಂದಿರಿಸಿದಾಗ ಭಕ್ತಿಯಿಂದ ಅದರ ಸುತ್ತಲೂ ಮೂರು ಬಾರಿ ಕೈಯಾಡಿಸಿ ಕಣ್ಣು, ಮುಖಕ್ಕೆ ಒತ್ತಿಕೊಳ್ಳುತ್ತೇವೆ. ಹೀಗೆ ಮಾಡುವುದರ ಹಿಂದಿನ ನಿಜ ಕಾರಣವೇನೆಂದು ಗೊತ್ತಾ?


ಮೂರು ಸುತ್ತ ಎನ್ನುವುದು ಶುಭ ಸಂಖ್ಯೆ. ಅದರ ಜತೆಗೆ ನಾವು ಈ ರೀತಿ ಮೂರು ಸುತ್ತು ಕೈ ತಿರುಗಿಸುವಾಗ ದೀಪದ ಬೆಂಕಿಯಿಂದ ನಮ್ಮ ಕೈ ಬೆಚ್ಚಗಾಗುತ್ತದೆ. ಈ ಕರ್ಪೂರದ ಬಿಸಿ ನಮ್ಮ ಕಣ್ಣು, ಮುಖಕ್ಕೆ ಸೋಕಿದಾಗ ಇಂದ್ರಿಯಗಳು ಚುರುಕಾಗುತ್ತವೆ ಮತ್ತು ಸಕಾರಾತ್ಮಕ ಅಂಶ ನಮ್ಮ ಶರೀರ ಪ್ರವೇಶಿಸುತ್ತವೆ ಎಂಬ ಕಾರಣಕ್ಕೆ ಈ ರೀತಿ ಮಾಡಲಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Lakshmi Mantra: ಧನಾಭಿವೃದ್ಧಿ ಆಗಬೇಕಾದ ಧನಲಕ್ಷ್ಮೀ ಸ್ತೋತ್ರ ಓದಿ

Raghavendra swamy mantra: ಶ್ರೀ ರಾಘವೇಂದ್ರ ಕವಚ ಸ್ತೋತ್ರಂ ಭಕ್ತಿಯಿಂದ ಓದಿ

Devi Mantra: ಮನೆಯಲ್ಲಿರುವ ಅವಿವಾಹಿತ ಕನ್ಯಾಮಣಿಗಳು ತಪ್ಪದೇ ಈ ಸ್ತೋತ್ರ ಓದಿ

Ardanaristaka Stothram: ವಿವಾಹಾದಿ ಸಮಸ್ಯೆಗಳಿಗೆ ಅರ್ಧನಾರೀಶ್ವರಾಷ್ಟಕಂ ಸ್ತೋತ್ರ ಓದಿ

Gayatri Mantra: ಗಾಯತ್ರಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments