Webdunia - Bharat's app for daily news and videos

Install App

ಲಕ್ಷ್ಮೀ ದೇವಿ ಯಾಕೆ ಸದಾ ಪತಿ ಶ್ರೀಮನ್ನಾರಾಯಣನ ಪಾದ ಒತ್ತುತ್ತಾಳೆ?

Webdunia
ಶುಕ್ರವಾರ, 3 ಮೇ 2019 (06:06 IST)
ಬೆಂಗಳೂರು: ಲಕ್ಷ್ಮೀ ದೇವಿ ಶ್ರೀಮನ್ನಾರಾಯಣನ ಪಾದವನ್ನು ಒತ್ತುವ ಹಲವು ಚಿತ್ರಗಳನ್ನು ನಾವು ನೋಡಿರುತ್ತೇವೆ. ಸ್ವತಃ ಧನ ಕನಕಗಳಿಗೆ ಅಧಿಪತಿಯಾಗಿರುವ ಲಕ್ಷ್ಮಿ ಯಾಕೆ ಪತಿಯ ಕಾಲುಗಳನ್ನು ಸದಾ ಒತ್ತುತ್ತಾಳೆ ಗೊತ್ತೇ?

 
ಒಬ್ಬ ಪುರುಷನ ಕಾಲಿನಲ್ಲಿ ದಾನವ ಗುರುಗಳಾದ ಶುಕ್ರನು ವಾಸವಾಗಿರುತ್ತಾನೆ. ಸ್ತ್ರೀಯ ಕೈಯಲ್ಲಿ ದೇವ ಗುರು ಬೃಹಸ್ಪತಿಯ ವಾಸವಿರುತ್ತದೆ. ಸ್ತ್ರೀ ತನ್ನ ಪತಿಯ ಕಾಲು ಒತ್ತುವುದರಿಂದ ದೇವ, ದಾನವ ಗುರುಗಳ ಸಮ್ಮಿಲನವಾಗುತ್ತದೆ.

ಈ ಗುರು ಶುಕ್ರರ ಭೇಟಿಯಿಂದ ಧನ ಲಾಭದ ಯೋಗವಾಗುತ್ತದೆ. ಆದ್ದರಿಂದ ಲಕ್ಷ್ಮೀ ದೇವಿ ಸದಾ ಪತಿಯ ಪಾದಗಳನ್ನು ಒತ್ತುತ್ತಿರುತ್ತಾಳಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

Shiva Mantra: ಶಿವನ ಅನುಗ್ರಹಕ್ಕಾಗಿ ಇಂದು ಈ ಮಂತ್ರವನ್ನು ಓದಿದರೆ ಶುಭ

Hanuman Chalisa: ಹನುಮಾನ್ ಚಾಲೀಸಾ ಕನ್ನಡದಲ್ಲಿ: ಇಂದು ತಪ್ಪದೇ ಓದಿ

ಮುಂದಿನ ಸುದ್ದಿ