ಲಕ್ಷ್ಮೀ ದೇವಿ ಯಾಕೆ ಸದಾ ಪತಿ ಶ್ರೀಮನ್ನಾರಾಯಣನ ಪಾದ ಒತ್ತುತ್ತಾಳೆ?

Webdunia
ಶುಕ್ರವಾರ, 3 ಮೇ 2019 (06:06 IST)
ಬೆಂಗಳೂರು: ಲಕ್ಷ್ಮೀ ದೇವಿ ಶ್ರೀಮನ್ನಾರಾಯಣನ ಪಾದವನ್ನು ಒತ್ತುವ ಹಲವು ಚಿತ್ರಗಳನ್ನು ನಾವು ನೋಡಿರುತ್ತೇವೆ. ಸ್ವತಃ ಧನ ಕನಕಗಳಿಗೆ ಅಧಿಪತಿಯಾಗಿರುವ ಲಕ್ಷ್ಮಿ ಯಾಕೆ ಪತಿಯ ಕಾಲುಗಳನ್ನು ಸದಾ ಒತ್ತುತ್ತಾಳೆ ಗೊತ್ತೇ?

 
ಒಬ್ಬ ಪುರುಷನ ಕಾಲಿನಲ್ಲಿ ದಾನವ ಗುರುಗಳಾದ ಶುಕ್ರನು ವಾಸವಾಗಿರುತ್ತಾನೆ. ಸ್ತ್ರೀಯ ಕೈಯಲ್ಲಿ ದೇವ ಗುರು ಬೃಹಸ್ಪತಿಯ ವಾಸವಿರುತ್ತದೆ. ಸ್ತ್ರೀ ತನ್ನ ಪತಿಯ ಕಾಲು ಒತ್ತುವುದರಿಂದ ದೇವ, ದಾನವ ಗುರುಗಳ ಸಮ್ಮಿಲನವಾಗುತ್ತದೆ.

ಈ ಗುರು ಶುಕ್ರರ ಭೇಟಿಯಿಂದ ಧನ ಲಾಭದ ಯೋಗವಾಗುತ್ತದೆ. ಆದ್ದರಿಂದ ಲಕ್ಷ್ಮೀ ದೇವಿ ಸದಾ ಪತಿಯ ಪಾದಗಳನ್ನು ಒತ್ತುತ್ತಿರುತ್ತಾಳಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಂಕಟ ಗಣೇಶ ಸ್ತೋತ್ರವನ್ನು ತಪ್ಪದೇ ಓದಿ

ಈ ಹನುಮಾನ್ ಸ್ತೋತ್ರವನ್ನು ತಪ್ಪಿಲ್ಲದೇ ಓದಬೇಕು

ಶಿವನ ಕೃಪೆಗಾಗಿ ಶ್ರೀ ರುದ್ರ ಸ್ತುತಿಯನ್ನು ಇಂದು ತಪ್ಪದೇ ಓದಿ

ಶನಿ ಅಷ್ಟೋತ್ತರ ಶತನಾಮಾವಳಿ ಇಂದು ತಪ್ಪದೇ ಓದಿ

ಶುಕ್ರವಾರ ಓದಬೇಕಾದ ಲಕ್ಷ್ಮೀ ಚಾಲೀಸಾ ಮಂತ್ರ

ಮುಂದಿನ ಸುದ್ದಿ