ಸಂತಾನ ಭಾಗ್ಯ ಮತ್ತು ವಿವಾಹ ಪ್ರಾಪ್ತಿಗೆ ಯಾವ ಹೋಮ ಮಾಡಬೇಕು?

Webdunia
ಸೋಮವಾರ, 22 ಆಗಸ್ಟ್ 2022 (09:10 IST)
ಬೆಂಗಳೂರು: ಜನ್ಮ ಜನ್ಮಾಂತರದ ಪಾಪ ಕರ್ಮಗಳ ಫಲವಾಗಿ ಕೆಲವರಿಗೆ ವಿವಾಹ, ಸಂತಾನ ಭಾಗ್ಯಕ್ಕೆ ತೊಂದರೆಯಾಗಬಹುದು. ಇಂತಹವರಿಗೆ ಯಾವ ಹೋಮ ಮಾಡಿದರೆ ಒಳಿತಾಗುತ್ತದೆ ನೋಡೋಣ.

ವಿವಾಹಾದಿ ಅಡ್ಡಿಗಳ ನಿವಾರಣೆಗೆ: ವಿವಾಹ ಸಂಬಂಧವಾದ ಅಡ್ಡಿಗಳ ನಿವಾರಣೆಯಾಗಿ ಶೀಘ್ರ  ವಿವಾಹ ಪ್ರಾಪ್ತಿಯಾಗಲು ಉಗ್ರ ನರಸಿಂಹ ಹೋಮ, ಸ್ವಯಂವರ ಪಾರ್ವತಿ ಹೋಮ, ಬಾಣೇಶಿ ಹೋಮ, ಅಶ್ವಾರೂಢ ಪಾರ್ವತಿ ಹೋಮ ಮಾಡಿದರೆ ಸೂಕ್ತ.

ಸಂತಾನ ಭಾಗ್ಯಕ್ಕಾಗಿ: ಜನ್ಮಾಂತರದಲ್ಲಿ ಮಾಡಿದ ಪಾಪಕರ್ಮಗಳ ಫಲವಾಗಿ ಕೆಲವು ದಂಪತಿಗಳು ಸಂತಾನಹೀನತೆಯಿಂದ ಕೊರಗುತ್ತಾರೆ. ಅಂತಹವರು ಗೋಪಾಲಕೃಷ್ಣ ಹೋಮ, ನಾಗರಾಜ ಮಂತ್ರ ಹೋಮ, ಪುರುಷ ಸೂಕ್ತ ಹೋಮ, ಶ್ರೀ ವಿದ್ಯಾ ಹೋಮ, ಶ್ರೀ ರುದ್ರ ಹೋಮ ಮಾಡಿದರೆ ಉತ್ತಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಉತ್ತಮ ಆರೋಗ್ಯಕ್ಕಾಗಿ ಹೇಳಬೇಕಾದ ಆಂಜನೇಯ ಮಂತ್ರ

ಶುಕ್ರವಾರ ನಾರಾಯಣೀ ಸ್ತುತಿಯನ್ನು ತಪ್ಪದೇ ಓದಿ

ಗುರುವಾರ ತಪ್ಪದೇ ಶ್ರೀ ಹರಿ ಸ್ತೋತ್ರ ಓದಿ

ಭಯವಾದಾಗ ಹೇಳಬೇಕಾದ ಮಂತ್ರ ಯಾವುದು

ಸೋಮವಾರ ಶಿವ ಹೃದಯಂ ಸ್ತೋತ್ರ ಪಾರಾಯಣ ಮಾಡಿ

ಮುಂದಿನ ಸುದ್ದಿ
Show comments