Webdunia - Bharat's app for daily news and videos

Install App

ವಿಶ್ವಕರ್ಮ ಜಯಂತಿ: ವಿಶ್ವಕರ್ಮ ಶಿವ ಮತ್ತು ವಿಷ್ಣುವಿಗೆ ನಿರ್ಮಿಸಿಕೊಟ್ಟ ಎರಡು ಆಯುಧಗಳು ಯಾವುದು?

Webdunia
ಶನಿವಾರ, 17 ಸೆಪ್ಟಂಬರ್ 2022 (09:20 IST)
ಬೆಂಗಳೂರು: ಇಂದು ವಿಶ್ವಕರ್ಮ ಜಯಂತಿ. ದೇವತೆಗಳ ವಾಸ್ತು ತಜ್ಞ ವಿಶ್ವಕರ್ಮ ಜಯಂತಿ ದಿನ ಈ ವಿಚಾರವನ್ನು ನೀವು ತಿಳಿದುಕೊಳ್ಳಲೇಬೇಕು.

ದೇವರ ವಾಸ ಸ್ಥಾನ, ಆಯುಧಗಳ ಶಿಲ್ಪಿ ವಿಶ್ವಕರ್ಮ. ಆತನೇ ಆಧುನಿಕ ವಾಸ್ತು ಶಿಲ್ಪಿಗಳಿಗೆ ಪ್ರೇರಕ ದೇವರು. ಇಡೀ ವಿಶ್ವದ ನಿರ್ಮಾತೃ ವಿಶ್ವಕರ್ಮ ಎಂಬ ನಂಬಿಕೆ ಹಿಂದೂಗಳಲ್ಲಿದೆ.

ಆತ ಕೈಲಾಸ ವಾಸ ಶಿವನಿಗೆ ಪಿನಾಕ ಮತ್ತು ಮಹಾವಿಷ್ಣುವಿಗೆ ಸುದರ್ಶನ ಚಕ್ರದ ವಿನ್ಯಾಸ ಮಾಡಿಕೊಟ್ಟವನು ಎಂಬ ನಂಬಿಕೆಯಿದೆ. ನಮ್ಮೆಲ್ಲರಿಗೆ ಪ್ರೇರಕನಾದ ವಿಶ್ವ ಕರ್ಮ ಜಯಂತಿಯ ಶುಭಾಶಯಗಳು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಕುಜ ದೋಷವಿದ್ದವರು ಇಂದು ಈ ಅಷ್ಟೋತ್ತರ ಪಠಿಸಿ

ಶಿವನ ಅನುಗ್ರಹಕ್ಕಾಗಿ ಆನಂದ ಲಹರಿ ಪಠಿಸಿ: ಕನ್ನಡದಲ್ಲಿ ಇಲ್ಲಿದೆ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments