Webdunia - Bharat's app for daily news and videos

Install App

ನವರಾತ್ರಿಗೆ ದೇವಿಗೆ ಈ ನೈವೇದ್ಯ ಮಾಡುವುದನ್ನು ಮಾತ್ರ ಮರೆಯಬೇಡಿ

Webdunia
ಮಂಗಳವಾರ, 4 ಅಕ್ಟೋಬರ್ 2022 (08:40 IST)
WD
ಬೆಂಗಳೂರು: ಇಂದು ನವರಾತ್ರಿ ಒಂಭತ್ತನೇ ದಿನ ನವಮಿ. ಈ ದಿನ ಶಾರದಾ ದೇವಿಯ ಆರಾಧನೆ ಮಾಡಲಾಗುತ್ತದೆ.

ಹೀಗಾಗಿ ತಪ್ಪದೇ ಮನೆಯ ಮಕ್ಕಳಿಗೆ ಕೆಲವು ಶ್ಲೋಕಗಳನ್ನಾದರೂ ಓದಿಸಿದರೆ ಅವರಿಗೆ ದೇವಿಯ ಆಶೀರ್ವಾದ ಸಿಗುತ್ತದೆ. ವಿದ್ಯೆ, ಬುದ್ಧಿ ವರ್ಧನೆಗೆ ಈ ದಿನ ದೇವಿಯನ್ನು ಆರಾಧಿಸುವುದು ಉತ್ತಮ.

ದೇವಿಯ ಪೂಜೆ ಮಾಡುವಾಗ ಇಂದು ಬೆಲ್ಲ ಹಾಕಿದ ಅಕ್ಕಿಯ ಪಾಯಸ ಮಾಡಿ ನೈವೇದ್ಯ ಮಾಡಿದರೆ ಉತ್ತಮ. ಇದು ದೇವಿಗೆ ಅತ್ಯಂತ ವಿಶೇಷವೂ ಹೌದು.
-Edited by Rajesh Patil

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮನೆಯ ಮುಂಭಾಗದಲ್ಲಿ ಈ ಕೆಲವು ಗಿಡಗಳಿದ್ದರೆ ದರಿದ್ರ ತಪ್ಪಿದ್ದಲ್ಲ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ದೇವಿ ಚಂದ್ರಘಂಟಾ ಮಂತ್ರ ಓದುವುದರಿಂದ ನಿಮಗೆ ಈ ಫಲಗಳು ಸಿಗುತ್ತವೆ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಶನಿ ದೇವನ ಈ ಮಂತ್ರಗಳನ್ನು ಪಠಿಸಿದರೆ ಶನಿ ದೋಷ ನಿವಾರಣೆಯಾಗುವುದು

ಮುಂದಿನ ಸುದ್ದಿ
Show comments