Webdunia - Bharat's app for daily news and videos

Install App

ಭಗವಂತನಿಗೆ ಮಾಡುವ ವಿವಿಧ ಆರತಿಗಳು ಮತ್ತು ಅವುಗಳ ಫಲಗಳು

Webdunia
ಸೋಮವಾರ, 8 ಏಪ್ರಿಲ್ 2019 (08:35 IST)
ಬೆಂಗಳೂರು: ಭಗವಂತನಿಗೆ ನಾವು ಮಾಡುವ ವಿವಿಧ ಆರತಿಯಿಂದ ಸಂತುಷ್ಠನಾಗುತ್ತಾನೆಂಬ ನಂಬಿಕೆಯಿದೆ. ಯಾವ ಯಾವ ಆರತಿ ಮಾಡಿದರೆ ಏನು ಫಲ ನೋಡೋಣ.


  1. ಏಕಾರತಿ: ಮಾಡುವುದರಿಂದ ಪೂಜೆಯ ಪೂರ್ಣ ಫಲ ದೊರೆಯುತ್ತದೆ.
  2. ದ್ವಿ ಆರತಿ: ಮಾಡುವುದರಿಂದ ದಾಂಪತ್ಯ ಸುಖ ಸಿಗುತ್ತದೆ.
  3. ತ್ರಯ ಆರತಿ: ಮಾಡುವುದರಿಂದ ಕುಟುಂಬ ಅಭಿವೃದ್ಧಿಯಾಗುತ್ತದೆ.
  4. ಪಂಚ ಆರತಿ: ಸಸ್ಯ ವೃದ್ಧಿ ಆಗುತ್ತದೆ.
  5. ನವ ಆರತಿ: ಇಡೀ ವರ್ಷ ವೃದ್ಧಿ ಫಲ ದೊರೆಯುತ್ತದೆ.
  6. ಏಕಾದಶಿ ಆರತಿ: ಮಹಾಲಕ್ಷ್ಮಿ ಸುಪ್ರೀತಳಾಗುತ್ತಾಳೆ.
  7. ದ್ವಾದಶ ಆರತಿ: ಸುಖ ನೆಮ್ಮದಿ ಪ್ರಾಪ್ತಿ.
  8. ಷೋಡಶ ಆರತಿ: ವಿಶೇಷ ಧನಲಾಭ
  9. ಏಕವಿಂಶತಿ ಆರತಿ; ರಾಜ್ಯ ಲಾಭ ದೊರೆಯುತ್ತದೆ.
  10. ಚತುರ್ವಿಂಶತಿ ಆರತಿ: ಉತ್ತಮ ಬೆಳೆ, ಮಳೆ ದೊರೆಯುತ್ತದೆ.
  11. ನಕ್ಷತ್ರ ಆರತಿ: ಸಕಲ ದೇವತೆಗಳ ಅನುಗ್ರಹ ಲಭಿಸುತ್ತದೆ.
  12. ನಾಗ ಆರತಿ: ಸಂತಾನ ವೃದ್ಧಿಗೆ
  13. ಕೂರ್ಮ ಆರತಿ: ಧೈರ್ಯ, ಸ್ಥೈರ್ಯ ಉಂಟಾಗುತ್ತದೆ.
  14. ಅಷ್ಟೋತ್ತರ ಶತದೀಪ ಆರತಿ: ಲಕ್ಷ್ಮೀನಾರಾಯಣನ ಕೃಪಾಕಟಾಕ್ಷ ದೊರೆಯುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.        

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Ganesha Festival: ಈ ಒಂದು ನೈವೇದ್ಯ ಗಣೇಶನಿಗೆ 21 ಭಕ್ಷ್ಯ ಅರ್ಪಿಸಿದ ಹಾಗೇ

Ganesha Festival 2025: ಮನೆಗೆ ಗಣೇಶ ಮೂರ್ತಿ ತರುವಾಗ ಈ ತಪ್ಪನ್ನು ಮಾಡಬೇಡಿ, ಮನೆಗೆ ಶ್ರೇಯಸ್ಸಲ್ಲ

ಮಂಗಳ ಗೌರಿ ವ್ರತ ಮಾಡುವಾಗ ಈ ಮಂತ್ರವನ್ನು ಪಠಿಸಿ

ಇಂದು ಶಿವನಿಗೆ ಪೂಜೆ ಮಾಡುವಾಗ ತಪ್ಪದೇ ಈ ಮಂತ್ರ ಹೇಳಿ

ಶನಿ ಬೀಜ ಮಂತ್ರ ಯಾವುದು ಇದನ್ನು ಪಠಿಸುವುದರ ಫಲವೇನು

ಮುಂದಿನ ಸುದ್ದಿ
Show comments