Webdunia - Bharat's app for daily news and videos

Install App

ಭೂಮಿ ಅಗೆಯುವಾಗ ಈ ವಸ್ತುಗಳು ಸಿಕ್ಕರೆ ಅರ್ಥವೇನು?

Webdunia
ಶುಕ್ರವಾರ, 4 ಡಿಸೆಂಬರ್ 2020 (08:44 IST)
ಬೆಂಗಳೂರು: ಹೊಸದಾಗಿ ಸೈಟು ಖರೀದಿಸಿ ಅಲ್ಲಿ ಕಟ್ಟಡವೊಂದನ್ನು ಕಟ್ಟುವ ಮೊದಲು ಭೂಮಿ ಅಗೆಯುವಾಗ ಕೆಲವು ವಸ್ತುಳು ಸಿಕ್ಕರೆ ನಿಮ್ಮ ಜಯ-ಅಪಜಯ ಸೂಚಿಸುತ್ತದೆ ಎನ್ನಲಾಗುತ್ತದೆ.


ಭೂಮಿ ಅಗೆಯುವಾಗ ಇಟ್ಟಿಗೆ ಇತ್ಯಾದಿ ಸಿಕ್ಕರೆ ಆ ಜಮೀನಿನ ಮಾಲಿಕನಿಗೆ ಇನ್ನಷ್ಟು ಜಮೀನು ಕೊಳ್ಳುವ ಭಾಗ್ಯವಿದೆ ಎಂದರ್ಥ. ತಾಮ್ರದ ತುಂಡು ಸಿಕ್ಕರೆ ಜೀವನದಲ್ಲಿ ಸಂತೋಷವಾಗಿರಲಿದ್ದೀರಿ ಎಂದರ್ಥ. ಎಲುಬಿನ ತುಣುಕು, ಕಬ್ಬಿಣದ ತುಣುಕು ಸಿಕ್ಕರೆ ಅಶುಭವಾಗುತ್ತದೆ. ಹಾಗೆಯೇ ಹಾವು ಕಂಡುಬಂದರೆ ನಿಮ್ಮ ಕೆಲಸಕ್ಕೆ ವಿಘ್ನಗಳು ಎದುರಾಗಲಿರುವ ಸೂಚನೆಯಾಗಿರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Subramanya Mantra: ಸುಬ್ರಹ್ಮಣ್ಯ ಅಷ್ಟೋತ್ತರ ಇಲ್ಲಿದೆ, ಇದನ್ನು ಯಾರು ಓದಬೇಕು ನೋಡಿ

Kaali Mantra: ಶತ್ರು ಭಯವಿದ್ದರೆ ಕಾಳಿಯ ಈ ಸ್ತೋತ್ರವನ್ನು ಓದಿ

ಶ್ರೀದತ್ತಾತ್ರೇಯ ಸ್ತೋತ್ರ ಕನ್ನಡದಲ್ಲಿ, ತಪ್ಪದೇ ಓದಿ

Ram Navami 2025: ಈ ವಿಶೇಷ ದಿನದಂದು ಹೀಗೇ ಮಾಡಿದ್ರೆ ಫಲ ನಿಶ್ಚಿತ

Shani Mantra: ಶನಿ ರಕ್ಷಾಸ್ತವಃ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಇಂದು ಓದಿ

ಮುಂದಿನ ಸುದ್ದಿ
Show comments