Webdunia - Bharat's app for daily news and videos

Install App

ಭೂಮಿ ಅಗೆಯುವಾಗ ಈ ವಸ್ತುಗಳು ಸಿಕ್ಕರೆ ಅರ್ಥವೇನು?

Webdunia
ಶುಕ್ರವಾರ, 4 ಡಿಸೆಂಬರ್ 2020 (08:44 IST)
ಬೆಂಗಳೂರು: ಹೊಸದಾಗಿ ಸೈಟು ಖರೀದಿಸಿ ಅಲ್ಲಿ ಕಟ್ಟಡವೊಂದನ್ನು ಕಟ್ಟುವ ಮೊದಲು ಭೂಮಿ ಅಗೆಯುವಾಗ ಕೆಲವು ವಸ್ತುಳು ಸಿಕ್ಕರೆ ನಿಮ್ಮ ಜಯ-ಅಪಜಯ ಸೂಚಿಸುತ್ತದೆ ಎನ್ನಲಾಗುತ್ತದೆ.


ಭೂಮಿ ಅಗೆಯುವಾಗ ಇಟ್ಟಿಗೆ ಇತ್ಯಾದಿ ಸಿಕ್ಕರೆ ಆ ಜಮೀನಿನ ಮಾಲಿಕನಿಗೆ ಇನ್ನಷ್ಟು ಜಮೀನು ಕೊಳ್ಳುವ ಭಾಗ್ಯವಿದೆ ಎಂದರ್ಥ. ತಾಮ್ರದ ತುಂಡು ಸಿಕ್ಕರೆ ಜೀವನದಲ್ಲಿ ಸಂತೋಷವಾಗಿರಲಿದ್ದೀರಿ ಎಂದರ್ಥ. ಎಲುಬಿನ ತುಣುಕು, ಕಬ್ಬಿಣದ ತುಣುಕು ಸಿಕ್ಕರೆ ಅಶುಭವಾಗುತ್ತದೆ. ಹಾಗೆಯೇ ಹಾವು ಕಂಡುಬಂದರೆ ನಿಮ್ಮ ಕೆಲಸಕ್ಕೆ ವಿಘ್ನಗಳು ಎದುರಾಗಲಿರುವ ಸೂಚನೆಯಾಗಿರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶುಕ್ರವಾರ ತಪ್ಪದೇ ಅಷ್ಟಲಕ್ಷ್ಮೀ ಧ್ಯಾನ ಸ್ತೋತ್ರ ಪಠಿಸಿ

ಮಹಾವಿಷ್ಣುವಿನ ಅನುಗ್ರಹಕ್ಕೆ ಈ ಭಜನೆ ಸ್ತುತಿಸಿ

ಶ್ರೀ ವಿನಾಯಕಸ್ತವ ರಾಜ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಸಿಂಪಲ್ ಆಗಿ ಭೀಮನ ಅಮವಾಸ್ಯೆ ಪೂಜೆ ಮಾಡುವುದು ಹೇಗೆ

ಮಂಗಳವಾರ ದೇವಿಯ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments