Webdunia - Bharat's app for daily news and videos

Install App

ಶಿವನಿಗಿರುವ ಈ ಮೂರು ಹೆಸರುಗಳ ಅರ್ಥ ಗೊತ್ತಾ?

Webdunia
ಸೋಮವಾರ, 5 ಆಗಸ್ಟ್ 2019 (08:57 IST)
ಬೆಂಗಳೂರು: ಭಗವಾನ್ ಶಿವನನ್ನು ನಾವು ತ್ರಿನೇತ್ರ, ಕರ್ಪೂರಗೌರ ಮತ್ತು ಮಹಾದೇವ ಎಂಬ ಹೆಸರಿನಿಂದ ಕರೆಯುತ್ತೇವೆ. ಈ ಮೂರೂ ಹೆಸರುಗಳ ಹಿಂದಿರುವ ಅರ್ಥ ನಿಮಗೆ ಗೊತ್ತಾ?


ಮಹದೇವ ಎಂದರೆ ಶಿವನಲ್ಲಿ ಪರಿಪೂರ್ಣ ಪಾವಿತ್ರ್ಯ ಮತ್ತು ಜ್ಞಾನವಿದೆ. ಅದಕ್ಕಾಗಿ ಅವನನ್ನು ಮಹಾದೇವ ಎನ್ನುತ್ತೇವೆ. ಅವನ ಉಪಾಸನೆ ಮಾಡಿದರೆ ನಾವೂ ಪರಿಪೂರ್ಣರಾಗಬಹುದು.

ಇನ್ನು, ಶಂಕರನನ್ನು ತ್ರಿನೇತ್ರ ಎಂದೂ ಕರೆಯುತ್ತಾರೆ. ಭೂತಕಾಲ, ವರ್ತಮಾನ ಕಾಲ ಮತ್ತು ಭವಿಷ್ಯತ್ ಕಾಲವನ್ನು ನೋಡಬಲ್ಲವರಿಗೆ ತ್ರಿನೇತ್ರ ಎನ್ನಲಾಗುತ್ತದೆ. ಕರ್ಪೂರಗೌರ ಎಂದರೆ ಶಿವನ ಬಣ್ಣ ಕರ್ಪೂರದಂತಿದೆ. ಆದುದರಿಂದ ಅವನನ್ನು ಕರ್ಪೂರಗೌರ ಎಂದು ಕರೆಯುತ್ತೇವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ದೋಷ ಪರಿಹಾರಕ್ಕಾಗಿ ಶನಿ ಅಷ್ಟೋತ್ತರ ಶತನಾಮಾವಳಿ ಓದಿ

ನಾರಾಯಣೀ ಸ್ತುತಿಯನ್ನು ಇಂದು ತಪ್ಪದೇ ಓದಿ

ಶ್ರೀರಾಮ ಅಷ್ಟೋತ್ತರ ಮಂತ್ರ ಕನ್ನಡದಲ್ಲಿ

ಧನಾದಾಯ ಹೆಚ್ಚಿಸಲು ಶ್ರೀ ಕುಬೇರ ಅಷ್ಟೋತ್ತರ ಓದಿ

ಈ ದುರ್ಗಾ ಮಂತ್ರವನ್ನು ತಪ್ಪದೇ ಮಂಗಳವಾರ ಓದಿ

ಮುಂದಿನ ಸುದ್ದಿ
Show comments