Webdunia - Bharat's app for daily news and videos

Install App

ಲಕ್ಷ್ಮೀ ಕೃಪೆ ನಮಗೆಷ್ಟು ಮುಖ್ಯ ಗೊತ್ತಾ?

Webdunia
ಶುಕ್ರವಾರ, 18 ಜನವರಿ 2019 (09:06 IST)
ಬೆಂಗಳೂರು: ಹಣವಿಲ್ಲದವನನ್ನು ಯಾರೂ ಮೂಸಿಯೂ ನೋಡುವುದಿಲ್ಲ ಎಂಬ ಮಾತಿದೆ.ಅದರಂತೆ ಲಕ್ಷ್ಮೀ ಕಟಾಕ್ಷ ನಮ್ಮ ಜೀವನದಲ್ಲಿ ತುಂಬಾ ಮುಖ್ಯ.


ನಮ್ಮಲ್ಲಿ ಹಣವಿಲ್ಲದಿದ್ದರೆ ಯಾರೂ ಹೆಣ್ಣು ಕೊಡುವುದಿಲ್ಲ, ಬಡವನಾದರೆ ಅರಸನೂ ದಂಡಿಸುತ್ತಾನೆ. ಕಾಸಿಲ್ಲದ ಗಂಡನನ್ನು ಕೂಸು ಸಹಿಸುವುದಿಲ್ಲವಂತೆ.

ಲಕ್ಷ್ಮೀ ಕೃಪೆಯಿಂದ ವಿಮುಖನಾಗಿದ್ದರೆ ನೆಲವೂ ಮುನಿಸಿಕೊಳ‍್ಳುವುದು. ಬಡವನನ್ನು ಕಂಡರೆ ಬಿಲ್ವಪತ್ರೆಯೂ ಬುಸುಗುಡುವುದು. ಆದ್ದರಿಂದ ಇದ್ದ ಲಕ್ಷ್ಮಿಯನ್ನು ಉಳಿಸಿ, ಗೌರವಿಸಿ ಬದುಕಬೇಕು. ಹೀಗಾಗಿ ಲಕ್ಷ್ಮಿಯ ಆರಾಧನೆ ನಮ್ಮ ಜೀವನದಲ್ಲಿ ಮುಖ್ಯವಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಜೀವನದಲ್ಲಿ ಸುಖ, ನೆಮ್ಮದಿಗಾಗಿ ಭಾನುವಾರ ಬೆಳಗ್ಗೆ ಈ ಪೂಜೆ ಮಾಡಿ

Shani Astotthara: ಶನಿ ಅಷ್ಟೋತ್ತರವನ್ನು ತಪ್ಪದೇ ಓದಿ

Lakshmi mantra: ಆದಿಲಕ್ಷ್ಮಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ ಇಲ್ಲಿದೆ

Narasimhastakam: ನರಸಿಂಹಾಷ್ಟಕಂ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಓದಿ

Durga Mantra: ದುರ್ಗಾ ಅಷ್ಟೋತ್ತರ ಮಂತ್ರ ಕನ್ನಡದಲ್ಲಿ ಇಲ್ಲಿದೆ ನೋಡಿ

ಮುಂದಿನ ಸುದ್ದಿ
Show comments