Webdunia - Bharat's app for daily news and videos

Install App

ಈ ದಾನ ಮಾಡಿದರೆ ಯಮದೂತರ ಭಯದಿಂದ ದೂರವಾಗಬಹುದು!

Webdunia
ಭಾನುವಾರ, 4 ಆಗಸ್ಟ್ 2019 (07:25 IST)
ಬೆಂಗಳೂರು: ಗರುಡ ಪುರಾಣದ ಪ್ರಕಾರ ಹತ್ತಿಯಿಂದ  ಮಾಡಿದ ಬಟ್ಟೆಗಳ ದಾನ ಮಾಡಿದವರು ಯಮದೂತರ ಭಯದಿಂದ ದೂರವಾಗಬಹುದು.

 
ಉಪ್ಪು ದಾನ ಮಾಡಿದವರು ಚಿತ್ರಗುಪ್ತನೇ ಮೊದಲುಗೊಂಡು ಇಡೀ ಯಮನ ಪರಿವಾರವನ್ನು ತೃಪ್ತಿಪಡಿಸಿದಂತಾಗುತ್ತದೆ. ಭತ್ತ, ಗೋಧಿ, ಹೆಸರು, ಉದ್ದು, ಅರಿಶಿನ, ಕಡಲೆ, ಜವೆ, ಈ ಧಾನ್ಯಗಳ ದಾನದಿಂದ ಸೌಮ್ಯ ಸೌರಿಪುರ, ಮೊದಲಾದ ನಗರಗಳ ದ್ವಾರದಲ್ಲಿರುವ ಪಾಲಕರು ತೃಪ್ತರಾಗುವರು.

ಇನ್ನು ಕೊಡೆ, ಪಾದರಕ್ಷೆ, ವಸ್ತ್ರ, ಮುದ್ರಿಕೆ, ಕಮಂಡಲು, ಪೀಠ, ಪಂಚಪಾತ್ರೆ, ತಾಮ್ರಪತ್ರೆ, ಅಕ್ಕಿ, ದನ, ಜನಿವಾರ ಹೀಗೆ ಒಂದೊಂದು ದಾನದಿಂದ ಒಂದೊಂದು ರೀತಿಯ ಫಲವನ್ನು ಪಡೆಯುತ್ತಾ ಹೋಗುತ್ತಾನೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Shani Mantra: ಶನಿ ರಕ್ಷಾಸ್ತವಃ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಇಂದು ಓದಿ

Ram Navami 2025: ದಿನಾಂಕ, ಶುಭ ಮುಹೂರ್ತ ಇಲ್ಲಿದೆ

Saraswathi Mantra: ವಿದ್ಯೆ ತಲೆಗೆ ಹತ್ತಬೇಕೆಂದರೆ ಸರಸ್ವತಿಯ ಈ ಸ್ತೋತ್ರ ಓದಿ

Krishna Mantra: ಶ್ರೀಕೃಷ್ಣಾಷ್ಟಕಂ ಪ್ರತಿನಿತ್ಯ ಓದಿ: ಕನ್ನಡದಲ್ಲಿ ಇಲ್ಲಿದೆ

Lakshmi Mantra: ಹಣಕಾಸಿನ ಸಮಸ್ಯೆಯಿದ್ದರೆ ತಪ್ಪದೇ ಈ ಮಂತ್ರ ಓದಿ

ಮುಂದಿನ ಸುದ್ದಿ
Show comments