ಈ ದಾನ ಮಾಡಿದರೆ ಯಮದೂತರ ಭಯದಿಂದ ದೂರವಾಗಬಹುದು!

Webdunia
ಭಾನುವಾರ, 4 ಆಗಸ್ಟ್ 2019 (07:25 IST)
ಬೆಂಗಳೂರು: ಗರುಡ ಪುರಾಣದ ಪ್ರಕಾರ ಹತ್ತಿಯಿಂದ  ಮಾಡಿದ ಬಟ್ಟೆಗಳ ದಾನ ಮಾಡಿದವರು ಯಮದೂತರ ಭಯದಿಂದ ದೂರವಾಗಬಹುದು.

 
ಉಪ್ಪು ದಾನ ಮಾಡಿದವರು ಚಿತ್ರಗುಪ್ತನೇ ಮೊದಲುಗೊಂಡು ಇಡೀ ಯಮನ ಪರಿವಾರವನ್ನು ತೃಪ್ತಿಪಡಿಸಿದಂತಾಗುತ್ತದೆ. ಭತ್ತ, ಗೋಧಿ, ಹೆಸರು, ಉದ್ದು, ಅರಿಶಿನ, ಕಡಲೆ, ಜವೆ, ಈ ಧಾನ್ಯಗಳ ದಾನದಿಂದ ಸೌಮ್ಯ ಸೌರಿಪುರ, ಮೊದಲಾದ ನಗರಗಳ ದ್ವಾರದಲ್ಲಿರುವ ಪಾಲಕರು ತೃಪ್ತರಾಗುವರು.

ಇನ್ನು ಕೊಡೆ, ಪಾದರಕ್ಷೆ, ವಸ್ತ್ರ, ಮುದ್ರಿಕೆ, ಕಮಂಡಲು, ಪೀಠ, ಪಂಚಪಾತ್ರೆ, ತಾಮ್ರಪತ್ರೆ, ಅಕ್ಕಿ, ದನ, ಜನಿವಾರ ಹೀಗೆ ಒಂದೊಂದು ದಾನದಿಂದ ಒಂದೊಂದು ರೀತಿಯ ಫಲವನ್ನು ಪಡೆಯುತ್ತಾ ಹೋಗುತ್ತಾನೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ವ್ಯಾಸರಾಜ ವಿರಚಿತ ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಮುಂದಿನ ಸುದ್ದಿ
Show comments