Webdunia - Bharat's app for daily news and videos

Install App

ಗುರುವಾರ ರಾಯರನ್ನು ಈ ರೀತಿ ಪೂಜಿಸಿದರೆ ಬೇಡಿದ ವರ ಸಿಗುತ್ತದೆ!

Webdunia
ಗುರುವಾರ, 7 ನವೆಂಬರ್ 2019 (09:07 IST)
ಬೆಂಗಳೂರು: ಗುರುವಾರವೆಂದರೆ ಗುರು ರಾಘವೇಂದ್ರರ ದಿನ. ಈ ದಿನ ರಾಯರನ್ನು ಭಕ್ತಿಯಿಂದ ಬೇಡಿಕೊಂಡರೆ ಬೇಡಿದ ವರವನ್ನು ಕರುಣಿಸುತ್ತಾರೆ ಎಂಬ ನಂಬಿಕೆಯಿದೆ. ಆದರೆ ಆ ದಿನ ಹೇಗೆ ಪೂಜೆ ಮಾಡಬೇಕು ಗೊತ್ತಾ?


ಗುರುವಾರ ಬೆಳಿಗ್ಗೆ ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಉಟ್ಟು ಶುದ್ಧ ತುಪ್ಪದಿಂದ ಐದು ದೀಪಗಳನ್ನು ಹಚ್ಚಿ ರಾಯರ ಮಠಕ್ಕೆ ತೆಗೆದುಕೊಂಡು ಹೋಗಿ ಆರತಿ ಮಾಡಿ ನಂತರ ಅದನ್ನು ರಾಯರ ಬಲಭಾಗಕ್ಕೆ ಸೇರುವಂತೆ ಇಟ್ಟು ಬನ್ನಿ. ಸತತ ಐದು ಗುರುವಾರ ಹೀಗೆ ಮಾಡುತ್ತಾ ಬಂದರೆ ನೀವು ಅಂದುಕೊಂಡಿದ್ದು ನೆರವೇರುತ್ತದೆ.

ಅದೇ ರೀತಿ ರಾಯರ ಮಠಕ್ಕೆ ಹೋದರೆ ಒಂದು ಬದಿಯಲ್ಲಿ ನಿಂತು ರಾಯರನ್ನು ನೇರವಾಗಿ ನೋಡುತ್ತಾ ಭಕ್ತಿಯಿಂದ ಕೈ ಮುಗಿದು ರಾಯರೇ ನನ್ನ ಜೀವನದ ಬಗ್ಗೆ ನಿಮಗೆ ಗೊತ್ತು, ನಾನು ಯಾವ ಕಷ್ಟದಿಂದ ಬಳಲುತ್ತಿದ್ದೇನೆ ಎಂಬುದನ್ನು ನಿಮಗೆ ತಿಳಿದಿದೆ. ಕೆಲವು ತಪ್ಪುಗಳನ್ನು ಮಾಡಿರುವೆ. ಕ್ಷಮಿಸಿ, ಮುನ್ನಡೆಸು ಎಂದು ಭಕ್ತಿಯಿಂದ ಬೇಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Lakshmi Mantra: ಶುಕ್ರವಾರದಂದು ತಪ್ಪದೇ ಲಕ್ಷ್ಮೀ ದೇವಿಯ ಈ ಮಂತ್ರವನ್ನು ಜಪಿಸಿ

Mahavishnu Mantra: ಗುರುವಾರ ಮಹಾವಿಷ್ಣುವಿನ ಈ ಸ್ತೋತ್ರವನ್ನು ತಪ್ಪದೇ ಓದಿ

Ganesha Mantra: ಜೀವನದಲ್ಲಿ ಸಂಕಷ್ಟಗಳು ಎದುರಾದಾಗ ಗಣೇಶನ ಈ ಸ್ತೋತ್ರ ಓದಿ

Devi Mantra: ಮಂಗಳವಾರ ತಪ್ಪದೇ ಈ ದೇವಿ ಮಂತ್ರವನ್ನು ಓದಿ

Shiva Chalisa: ಸೋಮವಾರ ಭಕ್ತಿಯಿಂದ ಶಿವ ಚಾಲೀಸಾ ಓದಿ

ಮುಂದಿನ ಸುದ್ದಿ
Show comments