Webdunia - Bharat's app for daily news and videos

Install App

ಮಾತಾ ಪಿತೃಗಳ ಶಾಪ ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

Webdunia
ಬುಧವಾರ, 22 ಜೂನ್ 2022 (08:40 IST)
ಬೆಂಗಳೂರು: ತಂದೆ-ತಾಯಿ ಎಂದರೆ ಪ್ರತ್ಯಕ್ಷ ಕಾಣುವ ದೇವರು. ಈ ದೇವರಿಗೆ ನೋವು ಮಾಡಿದರೆ ನಮಗೆ ಆ ಶಾಪ ತಟ್ಟದೇ ಇರುವುದಿಲ್ಲ.

ಮಾತಾ ಪಿತೃಗಳ ಶಾಪ ಯಾವೆಲ್ಲಾ ಸಂದರ್ಭದಲ್ಲಿ ನಮ್ಮನ್ನು ತಟ್ಟುತ್ತದೆ ನೋಡೋಣ. ತಂದೆ-ತಾಯಿಗಳ ಮನ ನೋಯಿಸುವ ಮಾತನಾಡುವುದು, ಮನೆಯಿಂದ ಹೊರ ಹಾಕುವುದು,  ಅವರನ್ನು ವೃದ್ಧಾಪ್ಯ ಕಾಲದಲ್ಲಿ ನೋಡಿಕೊಳ್ಳದೇ ಇರುವುದು, ಅಂತಿಮ ಕಾರ್ಯ, ಶ್ರಾದ್ಧ ಕಾರ್ಯಗಳನ್ನು ಮಾಡದೇ ಇರುವುದರಿಂದ ಮಾತಾ-ಪಿತೃಗಳ ಶಾಪ ಮಕ್ಕಳಿಗೆ ತಗುಲಬಹುದು.

ಹೀಗಿದ್ದಲ್ಲಿ ಮಕ್ಕಳ ಜೀವನದಲ್ಲಿ ಏಳಿಗೆ ಕಾಣದೇ ಇರುವುದು, ತಲೆಮಾರುಗಳಿಗೆ ಮಕ್ಕಳಾಗದೇ ಇರುವುದು, ನೆಮ್ಮದಿ ಇರದ ದಾರಿದ್ರ್ಯ ಜೀವನ ಅಂತಹ ಮಕ್ಕಳು ಎದುರಿಸಬೇಕಾಗಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವಿಷ್ಣು ಶತನಾಮ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

Ganesha Festival: ಈ ಒಂದು ನೈವೇದ್ಯ ಗಣೇಶನಿಗೆ 21 ಭಕ್ಷ್ಯ ಅರ್ಪಿಸಿದ ಹಾಗೇ

Ganesha Festival 2025: ಮನೆಗೆ ಗಣೇಶ ಮೂರ್ತಿ ತರುವಾಗ ಈ ತಪ್ಪನ್ನು ಮಾಡಬೇಡಿ, ಮನೆಗೆ ಶ್ರೇಯಸ್ಸಲ್ಲ

ಮಂಗಳ ಗೌರಿ ವ್ರತ ಮಾಡುವಾಗ ಈ ಮಂತ್ರವನ್ನು ಪಠಿಸಿ

ಇಂದು ಶಿವನಿಗೆ ಪೂಜೆ ಮಾಡುವಾಗ ತಪ್ಪದೇ ಈ ಮಂತ್ರ ಹೇಳಿ

ಮುಂದಿನ ಸುದ್ದಿ
Show comments