ಗುರು ಶಾಪ ನಮಗೆ ಯಾವ ರೀತಿ ತಟ್ಟುತ್ತದೆ?

Webdunia
ಸೋಮವಾರ, 11 ಜುಲೈ 2022 (08:40 IST)
ಬೆಂಗಳೂರು: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಸಾಲೇ ಇದೆ. ಆದರೆ ಗುರು ಸ್ಥಾನದಲ್ಲಿರುವವರಿಗೆ ತೊಂದರೆ ಮಾಡಿದರೆ ಆ ಶಾಪ ನಮ್ಮ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.

ವಿದ್ಯೆ ಕಲಿಸುವ, ಸರಿಯಾದ ದಾರಿಯಲ್ಲಿ ನಡೆಸುವ ನಮ್ಮ ಗುರುಸ್ಥಾನದಲ್ಲಿರುವ ವ್ಯಕ್ತಿಗಳನ್ನು ಆದರದಿಂದ ನೋಡಬೇಕು. ಅವರಿಗೆ ಅಪಮಾನವಾಗುವಂತೆ, ನಿಂದಿಸಿ ಮಾತನಾಡಿದರೆ, ಮಂತ್ರ ದೀಕ್ಷೆ ಪಡೆದು ದಕ್ಷಿಣೆ ನೀಡದೇ ಹೋದರೆ, ಗುರು ವಾಕ್ಯ ಪಾಲಿಸದೇ ಹೋದರೆ ಅದರ ಶಾಪ ನಮಗೆ ತಟ್ಟುತ್ತದೆ.

ಗುರುವಿನ ಶಾಪಕ್ಕೊಳಗಾದವರಿಗೆ ಜೀವನದಲ್ಲಿ ಅಭಿವೃದ್ಧಿಯಾಗದು. ಸಂತಾನ ಭಾಗ್ಯ ಕಷ್ಟವಾಗಬಹುದು. ಅಂತಹವರ ಮಕ್ಕಳಿಗೂ ವಿದ್ಯೆ ತಲೆಗೆ ಹತ್ತದು. ಅನಾರೋಗ್ಯ, ವಂಶಪಾರಂಪರ್ಯವಾಗಿ ಅಧಃಪತನಕ್ಕೊಳಗಾಗುವ ಪರಿಸ್ಥಿತಿ ಬರಬಹುದು. ಹೀಗಾಗಿ ನಮಗೆ ವಿದ್ಯೆ ಕೊಡುವ ಗುರುವನ್ನು ಆದರಣೀಯವಾಗಿ ಕಾಣುವುದು, ಅವರ ಮಾತುಗಳನ್ನು ಪರಿಪಾಲಿಸುವುದು ಮುಖ್ಯ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments