Webdunia - Bharat's app for daily news and videos

Install App

ಗುರು ಶಾಪ ನಮಗೆ ಯಾವ ರೀತಿ ತಟ್ಟುತ್ತದೆ?

Webdunia
ಸೋಮವಾರ, 11 ಜುಲೈ 2022 (08:40 IST)
ಬೆಂಗಳೂರು: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಸಾಲೇ ಇದೆ. ಆದರೆ ಗುರು ಸ್ಥಾನದಲ್ಲಿರುವವರಿಗೆ ತೊಂದರೆ ಮಾಡಿದರೆ ಆ ಶಾಪ ನಮ್ಮ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು.

ವಿದ್ಯೆ ಕಲಿಸುವ, ಸರಿಯಾದ ದಾರಿಯಲ್ಲಿ ನಡೆಸುವ ನಮ್ಮ ಗುರುಸ್ಥಾನದಲ್ಲಿರುವ ವ್ಯಕ್ತಿಗಳನ್ನು ಆದರದಿಂದ ನೋಡಬೇಕು. ಅವರಿಗೆ ಅಪಮಾನವಾಗುವಂತೆ, ನಿಂದಿಸಿ ಮಾತನಾಡಿದರೆ, ಮಂತ್ರ ದೀಕ್ಷೆ ಪಡೆದು ದಕ್ಷಿಣೆ ನೀಡದೇ ಹೋದರೆ, ಗುರು ವಾಕ್ಯ ಪಾಲಿಸದೇ ಹೋದರೆ ಅದರ ಶಾಪ ನಮಗೆ ತಟ್ಟುತ್ತದೆ.

ಗುರುವಿನ ಶಾಪಕ್ಕೊಳಗಾದವರಿಗೆ ಜೀವನದಲ್ಲಿ ಅಭಿವೃದ್ಧಿಯಾಗದು. ಸಂತಾನ ಭಾಗ್ಯ ಕಷ್ಟವಾಗಬಹುದು. ಅಂತಹವರ ಮಕ್ಕಳಿಗೂ ವಿದ್ಯೆ ತಲೆಗೆ ಹತ್ತದು. ಅನಾರೋಗ್ಯ, ವಂಶಪಾರಂಪರ್ಯವಾಗಿ ಅಧಃಪತನಕ್ಕೊಳಗಾಗುವ ಪರಿಸ್ಥಿತಿ ಬರಬಹುದು. ಹೀಗಾಗಿ ನಮಗೆ ವಿದ್ಯೆ ಕೊಡುವ ಗುರುವನ್ನು ಆದರಣೀಯವಾಗಿ ಕಾಣುವುದು, ಅವರ ಮಾತುಗಳನ್ನು ಪರಿಪಾಲಿಸುವುದು ಮುಖ್ಯ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಾಲದ ಸುಳಿಯಲ್ಲಿದ್ದರೆ ಈ ಗಣೇಶ ಸ್ತೋತ್ರ ಓದಿ

ದುರ್ಗಾ ಚಾಲೀಸಾ ಮಂತ್ರ ಕನ್ನಡದಲ್ಲಿ ಇಲ್ಲಿದೆ

ಅಕಾಲ ಮೃತ್ಯುಭಯ ಕಾಡುತ್ತಿದ್ದರೆ ಈ ಮಂತ್ರವನ್ನು ಜಪಿಸಿ

ಲಲಿತಾ ಪಂಚರತ್ನ ಸ್ತೋತ್ರ ತಪ್ಪದೇ ಓದಿ

ಇಂದು ಎಲ್ಲೆಲ್ಲೂ ವರಮಹಾಲಕ್ಷ್ಮಿ ಪೂಜೆ ಸಂಭ್ರಮ: ಈ ವೃತಾಚರಣೆಯಿಂದ ವಿಶೇಷ ಫಲ ಪ್ರಾಪ್ತಿ

ಮುಂದಿನ ಸುದ್ದಿ
Show comments