Webdunia - Bharat's app for daily news and videos

Install App

ಪ್ರಯಾಣಕ್ಕೆ ಮೊದಲು ಇವುಗಳನ್ನು ಕಂಡರೆ ಶುಭ ಫಲ

Webdunia
ಶುಕ್ರವಾರ, 17 ಮೇ 2019 (08:04 IST)
ಬೆಂಗಳೂರು: ಲೋಕದಲ್ಲಿ ಸಾಮಾನ್ಯವಾಗಿ ಜನರು ಪ್ರಯಾಣ ಅಥವಾ ಶುಭಕಾರ್ಯಲ್ಲಿ ಜನರು ಶಕುನಗಳನ್ನು ನೋಡಿ ನಡೆಯುವ ಪದ್ಧತಿಯಿದೆ. ಪ್ರಯಾಣ ವೇಳೆ ಯಾವ ಶಕುನಗಳು ಕಂಡರೆ ಶುಭ ಎಂದು ಇಂದು ನೋಡೋಣ.


ಕನ್ಯೆಯರು, ಗೋವು, ಹಣ್ಣು, ಸಂಗೀತ ವಾದ್ಯ, ಘಂಟಾಧ್ವನಿ, ಮೊಸರು, ಅರಸಿನ, ಕುಂಕುಮ, ಹೂವು, ಕನ್ನಡಿ, ಚಂದ್ರೋದಯ, ಬೆಂಕಿಯಿಲ್ಲದೆ ಎತ್ತಿಕೊಂಡು ಬರುವ ಹೆಣ, ತಿಂಡಿ ತೀರ್ಥ, ಹಾಲು ತುಂಬಿದ ಪಾತ್ರೆ, ಪ್ರಿಯವಾದ ಮಾತು, ಎತ್ತು, ಬ್ರಾಹ್ಮಣ ಜೋಡಿ, ಗರುಡ, ಪ್ರಯಾಣಿಕರಿಗೆ ಮೃಗಗಳ ಪ್ರದಕ್ಷಿಣೆ, ತಾಂಬೂಲ, ವೀಳ್ಯದೆಲೆ, ಪುರುಷರಿಗೆ ಬಲಭಾಗ ಅದುರುವುದು, ಸ್ತ್ರೀಯರಿಗೆ ಎಡಭಾಗ ಅದುರುವುದು ಇತ್ಯಾದಿಗಳು ಎದುರಾದರೆ ಶುಭ ಫಲ. ಇವುಗಳಿಂದ ಪ್ರಯಾಣದಲ್ಲಿ ಸಕಲಾಭೀಷ್ಟಗಳು ನೆರವೇರುತ್ತವೆ ಎಂಬ ನಂಬಿಕೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಆನಂದ ಲಹರಿ ಪಠಿಸಿ: ಕನ್ನಡದಲ್ಲಿ ಇಲ್ಲಿದೆ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments