Webdunia - Bharat's app for daily news and videos

Install App

ವಿವಾಹವಾಗಬೇಕಾದರೆ ಯುವತಿಯರು ಹೀಗೆ ದೀಪ ಬೆಳಗಬೇಕು

Webdunia
ಗುರುವಾರ, 8 ಆಗಸ್ಟ್ 2019 (08:37 IST)
ಬೆಂಗಳೂರು: ಅವಿವಾಹಿತ ಯುವತಿಯರು ಉತ್ತಮ ವರನ ಅನ್ವೇಷಣೆಯಲ್ಲಿರುವ ಕನ್ಯೆಯರು ಪ್ರತಿನಿತ್ಯ ದೀಪ ಬೆಳೆಗಿ ದೇವಿಯನ್ನು ಆರಾಧಿಸುವುದರಿಂದ ಅವರಿಗೆ ಬೇಗನೇ ಕಂಕಣ ಬಲ ಕೂಡಿಬರುತ್ತದೆ ಎಂಬ ನಂಬಿಕೆಯಿದೆ.


ದೀಪದಲ್ಲಿ ರಾಜರಾಜೇಶ್ವರಿ ದೇವಿಯ ಸಾನಿಧ್ಯವಿರುತ್ತದಂತೆ. ಈಕೆ ದುರ್ಗೆ, ಲಕ್ಷ್ಮಿ ಮತ್ತು ಸರಸ್ವತಿಯ ಅಂಶವನ್ನೂ ಹೊಂದಿರುತ್ತಾಳೆ. ಹಾಗಾಗಿ ದೀಪಲಕ್ಷ್ಮಿಯನ್ನು ಪ್ರತಿನಿತ್ಯ ಅರಿಶಿನ, ಕುಂಕುಮ ಮತ್ತು ಹೂವುಗಳಿಂದ ಅಲಂಕರಿಸಿ ಪೂಜಿಸುವುದರಿಂದ ವಿವಾಹ ಮಾತ್ರವಲ್ಲ, ಎಲ್ಲಾ ರೀತಿಯ ಅಷ್ಟೈಶ್ವರ್ಯಗಳೂ ಸಿದ್ಧಿಸಿ ದೇವಿಯ ಅನುಗ್ರಹಕ್ಕೆ ಪಾತ್ರರಾಗುತ್ತಾರೆ ಎಂಬ ನಂಬಿಕೆಯಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮೀ ನರಸಿಂಹ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಗಣೇಶ ಸಹಸ್ರನಾಮ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಇಂದು ಓದಿ

ಚಾಮುಂಡೇಶ್ವರಿ ಅಷ್ಟೋತ್ತರ ಈ ಸಮಸ್ಯೆಯಿದ್ದಲ್ಲಿ ತಪ್ಪದೇ ಓದಿ

ಜೀವನದಲ್ಲಿ ಆರೋಗ್ಯ ಸಮಸ್ಯೆಯಿದ್ದರೆ ಗುರು ದತ್ತಾತ್ರೇಯರ ಈ ಸ್ತೋತ್ರ ಓದಿ

ಮಕ್ಕಳಿಗೆ ಪರೀಕ್ಷೆ ಭಯವಿದ್ದರೆ ಈ ಆಂಜನೇಯ ಸ್ತೋತ್ರ ಹೇಳಿಸಿ

ಮುಂದಿನ ಸುದ್ದಿ
Show comments