Webdunia - Bharat's app for daily news and videos

Install App

ನೈವೇದ್ಯ ಮಾಡುವಾಗ ದೇವರಿಗೆ ಈ ವಿಚಾರಗಳು ನಿಷಿದ್ಧ

Webdunia
ಗುರುವಾರ, 8 ಸೆಪ್ಟಂಬರ್ 2022 (08:20 IST)
ಬೆಂಗಳೂರು: ದೇವಾಲಯದಲ್ಲಿ ಅಥವಾ ಮನೆಯಲ್ಲಿ ಪೂಜೆ ಮಾಡುವಾಗ ನೈವೇದ್ಯ ಮಾಡುವ ವೇಳೆ ಈ ಕೆಲವೊಂದು ಕೆಲಸ ಮಾಡುವುದು ನಿಷಿದ್ಧ. ಅವು ಯಾವುವು ನೋಡೋಣ.

ಘಂಟಾನಾದಂ ತಥಾ ವಾದ್ಯಂ ನಮಸ್ಕಾರಂ ಪ್ರದಕ್ಷಿಣಮ್. ಗಾಂಧರ್ವ ನೃತ್ಯಗೀತಂ ಚ ಶ್ರುತಿ ಪಾಠ ಚ ಭಾಷಣಮ್. ನೈವೇದ್ಯಕಾಲೇ ಯಃ ಕುರ್ಯಾತ್ ರೌರವಂ ನರಕ ವ್ರಜೇತ್ ಎಂಬ ಮಾತಿದೆ.

ಅದರಂತೆ ದೇವರಿಗೆ ನೈವೇದ್ಯ ಮಾಡುವಾಗ ಘಂಟಾ ನಾದ ಮಾಡುವುದು, ವಾದ್ಯ ಮೊಳಗಿಸುವುದು, ಪ್ರದಕ್ಷಿಣೆ ಹಾಕುವುದು, ನೃತ್ಯ, ಸಂಗೀತ ಹಾಡುವುದು ಮಾಡುವುದು ಮಹಾ ಪಾಪವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Ganesha Festival 2025: ಮನೆಗೆ ಗಣೇಶ ಮೂರ್ತಿ ತರುವಾಗ ಈ ತಪ್ಪನ್ನು ಮಾಡಬೇಡಿ, ಮನೆಗೆ ಶ್ರೇಯಸ್ಸಲ್ಲ

ಮಂಗಳ ಗೌರಿ ವ್ರತ ಮಾಡುವಾಗ ಈ ಮಂತ್ರವನ್ನು ಪಠಿಸಿ

ಇಂದು ಶಿವನಿಗೆ ಪೂಜೆ ಮಾಡುವಾಗ ತಪ್ಪದೇ ಈ ಮಂತ್ರ ಹೇಳಿ

ಶನಿ ಬೀಜ ಮಂತ್ರ ಯಾವುದು ಇದನ್ನು ಪಠಿಸುವುದರ ಫಲವೇನು

ಲಕ್ಷ್ಮೀ ದೇವಿಯ ಕೃಪೆಗಾಗಿ ಇಂದು ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments