Webdunia - Bharat's app for daily news and videos

Install App

ನೈವೇದ್ಯ ಮಾಡುವಾಗ ದೇವರಿಗೆ ಈ ವಿಚಾರಗಳು ನಿಷಿದ್ಧ

Webdunia
ಗುರುವಾರ, 8 ಸೆಪ್ಟಂಬರ್ 2022 (08:20 IST)
ಬೆಂಗಳೂರು: ದೇವಾಲಯದಲ್ಲಿ ಅಥವಾ ಮನೆಯಲ್ಲಿ ಪೂಜೆ ಮಾಡುವಾಗ ನೈವೇದ್ಯ ಮಾಡುವ ವೇಳೆ ಈ ಕೆಲವೊಂದು ಕೆಲಸ ಮಾಡುವುದು ನಿಷಿದ್ಧ. ಅವು ಯಾವುವು ನೋಡೋಣ.

ಘಂಟಾನಾದಂ ತಥಾ ವಾದ್ಯಂ ನಮಸ್ಕಾರಂ ಪ್ರದಕ್ಷಿಣಮ್. ಗಾಂಧರ್ವ ನೃತ್ಯಗೀತಂ ಚ ಶ್ರುತಿ ಪಾಠ ಚ ಭಾಷಣಮ್. ನೈವೇದ್ಯಕಾಲೇ ಯಃ ಕುರ್ಯಾತ್ ರೌರವಂ ನರಕ ವ್ರಜೇತ್ ಎಂಬ ಮಾತಿದೆ.

ಅದರಂತೆ ದೇವರಿಗೆ ನೈವೇದ್ಯ ಮಾಡುವಾಗ ಘಂಟಾ ನಾದ ಮಾಡುವುದು, ವಾದ್ಯ ಮೊಳಗಿಸುವುದು, ಪ್ರದಕ್ಷಿಣೆ ಹಾಕುವುದು, ನೃತ್ಯ, ಸಂಗೀತ ಹಾಡುವುದು ಮಾಡುವುದು ಮಹಾ ಪಾಪವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಆನಂದ ಲಹರಿ ಪಠಿಸಿ: ಕನ್ನಡದಲ್ಲಿ ಇಲ್ಲಿದೆ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments