ವಾರಕ್ಕೊಮ್ಮೆಯಾದರೂ ಕರ್ಪೂರ ಬೆಳಗುವುದರ ಫಲ

Webdunia
ಗುರುವಾರ, 19 ನವೆಂಬರ್ 2020 (09:00 IST)
ಬೆಂಗಳೂರು: ಮನೆಯೆಂದ ಮೇಲೆ ಅದು ಒಂದು ದೇವಾಲಯದಂತಿರದಿದ್ದರೂ ಕನಿಷ್ಠ ಶಾಂತಿ ಕೊಡುವ ಮಂದಿರವಾಗಿರಬೇಕು. ಇದಕ್ಕಾಗಿ ನೀವು ಒಂದು ಸಿಂಪಲ್ ಕೆಲಸ ಮಾಡಿ.


ಮನೆಯಲ್ಲಿ ಕನಿಷ್ಠ ವಾರಕ್ಕೊಮ್ಮೆಯಾದರೂ ಕರ್ಪೂರದ ಆರತಿ ಮಾಡುವುದು, ದೀಪ ಬೆಳಗುವುದು ಇಲ್ಲವೇ ಸುಗಂಧವನ್ನು ಮನೆ ಪೂರ್ತಿ ಪಸರಿಸುವುದರಿಂದ ಸಕಾರಾತ್ಮಕ ಅಂಶ ಓಡಾಡುವುದಲ್ಲದೆ, ಇದರಿಂದ ಹೊರಹೊಮ್ಮುವ ಧೂಮ ನಮ್ಮ ಮನೆಯ ವಾಸ್ತು ದೋಷವನ್ನೂ ದೂರ ಮಾಡುತ್ತದೆಂಬ ನಂಬಿಕೆಯಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದೇವಿ ಮಹಾತ್ಮ್ಯಂ ಮಂಗಳಂ ನೀರಾಜಣಂ ಸ್ತೋತ್ರ

ತಪ್ಪುಗಳಿಗೆ ಕ್ಷಮಾಪಣೆ ಸಿಗಬೇಕೆಂದರೆ ಶಿವನ ಈ ಸ್ತೋತ್ರ ಓದಿ

ಶನಿ ಅಷ್ಟೋತ್ತರ ಶತನಾಮಾವಳಿ ಪಠಣದ ಅದ್ಭುತ ಪ್ರಯೋಜನಗಳು

ಮಹಾಲಕ್ಷ್ಮಿ ಅಷ್ಟಕಂ ಮತ್ತು ಅದರ ಸರಳ ಅರ್ಥ ಇಲ್ಲಿದೆ

ಶ್ರೀ ವೆಂಕಟೇಶ್ವರ ಪ್ರಪತ್ತಿ ಸ್ತೋತ್ರ

ಮುಂದಿನ ಸುದ್ದಿ
Show comments