Webdunia - Bharat's app for daily news and videos

Install App

ವಾರಕ್ಕೊಮ್ಮೆಯಾದರೂ ಕರ್ಪೂರ ಬೆಳಗುವುದರ ಫಲ

Webdunia
ಗುರುವಾರ, 19 ನವೆಂಬರ್ 2020 (09:00 IST)
ಬೆಂಗಳೂರು: ಮನೆಯೆಂದ ಮೇಲೆ ಅದು ಒಂದು ದೇವಾಲಯದಂತಿರದಿದ್ದರೂ ಕನಿಷ್ಠ ಶಾಂತಿ ಕೊಡುವ ಮಂದಿರವಾಗಿರಬೇಕು. ಇದಕ್ಕಾಗಿ ನೀವು ಒಂದು ಸಿಂಪಲ್ ಕೆಲಸ ಮಾಡಿ.


ಮನೆಯಲ್ಲಿ ಕನಿಷ್ಠ ವಾರಕ್ಕೊಮ್ಮೆಯಾದರೂ ಕರ್ಪೂರದ ಆರತಿ ಮಾಡುವುದು, ದೀಪ ಬೆಳಗುವುದು ಇಲ್ಲವೇ ಸುಗಂಧವನ್ನು ಮನೆ ಪೂರ್ತಿ ಪಸರಿಸುವುದರಿಂದ ಸಕಾರಾತ್ಮಕ ಅಂಶ ಓಡಾಡುವುದಲ್ಲದೆ, ಇದರಿಂದ ಹೊರಹೊಮ್ಮುವ ಧೂಮ ನಮ್ಮ ಮನೆಯ ವಾಸ್ತು ದೋಷವನ್ನೂ ದೂರ ಮಾಡುತ್ತದೆಂಬ ನಂಬಿಕೆಯಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಹನುಮಾನ್ ಬೀಜ ಮಂತ್ರ ಯಾವುದು ಮತ್ತು ಇದನ್ನು ಓದುವುದರ ಫಲವೇನು

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ತಪ್ಪದೇ ಈ ಮಂತ್ರ ಓದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಸುಬ್ರಹ್ಮಣ್ಯ ದೇವರ ಅಷ್ಟೋತ್ತರ ಮಂತ್ರ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಓದಿ

ಮುಂದಿನ ಸುದ್ದಿ
Show comments