Webdunia - Bharat's app for daily news and videos

Install App

ಜ್ಯೋತಿಷ್ಯ ಪ್ರಕಾರ ಕೊರೋನಾದಿಂದ ಹಾನಿಗೊಳಗಾಗುವ ರಾಶಿಗಳು ಮತ್ತು ಪರಿಹಾರ

Webdunia
ಸೋಮವಾರ, 10 ಮೇ 2021 (09:06 IST)
ಬೆಂಗಳೂರು: ಕೊರೋನಾ ಯಾರನ್ನೂ ಬಿಡಲ್ಲ ಎಂದು ಈಗಾಗಲೇ ಸಾಬೀತು ಮಾಡಿದೆ. ಹಾಗಿದ್ದರೂ ಅತೀ ಹೆಚ್ಚು ಹಾನಿಗೊಳಗಾಗುವ ರಾಶಿಯವರು ಮತ್ತು ಅದಕ್ಕಿರುವ ಪರಿಹಾರಗಳೇನು?


ಜ್ಯೋತಿಷ್ಯ ಪ್ರಕಾರ ವೃಷಭ, ಮಿಥುನ, ಕನ್ಯಾ, ತುಲಾ ರಾಶಿಯವರು ಹೆಚ್ಚು ತೊಂದರೆಗೊಳಗಾಗಲಿದ್ದಾರೆ. ಈ ರಾಶಿಯವರು ಹೆಚ್ಚು ಜಾಗ್ರತೆಯಲ್ಲಿರಬೇಕು.

ಇದಕ್ಕಿರುವ ಪರಿಹಾರವೆಂದರೆ ವಿಷ್ಣು ಸಹಸ್ರನಾಮ, ಮೃತ್ಯುಂಜಯ ಮಂತ್ರ, ನವಗ್ರಹ ಸ್ತೋತ್ರಗಳು, ಸೂರ್ಯ ಮುದ್ರೆ, ದುರ್ಗಾ ಮಂತ್ರ, ಓಂ ಧೂಮ್ ದುರ್ಗಾಯೈ ನಮಃ ಮಂತ್ರ ಹೇಳುವುದು ಪರಿಣಾಮಕಾರಿ. ಇದರಲ್ಲಿ ಯಾವುದಾದರೂ ಒಂದನ್ನು ಪ್ರತಿನಿತ್ಯ ಮಾಡುತ್ತಾ ಬಂದರೂ ಸಾಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Shani Mantra: ಶನಿ ರಕ್ಷಾಸ್ತವಃ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಇಂದು ಓದಿ

Ram Navami 2025: ದಿನಾಂಕ, ಶುಭ ಮುಹೂರ್ತ ಇಲ್ಲಿದೆ

Saraswathi Mantra: ವಿದ್ಯೆ ತಲೆಗೆ ಹತ್ತಬೇಕೆಂದರೆ ಸರಸ್ವತಿಯ ಈ ಸ್ತೋತ್ರ ಓದಿ

Krishna Mantra: ಶ್ರೀಕೃಷ್ಣಾಷ್ಟಕಂ ಪ್ರತಿನಿತ್ಯ ಓದಿ: ಕನ್ನಡದಲ್ಲಿ ಇಲ್ಲಿದೆ

Lakshmi Mantra: ಹಣಕಾಸಿನ ಸಮಸ್ಯೆಯಿದ್ದರೆ ತಪ್ಪದೇ ಈ ಮಂತ್ರ ಓದಿ

ಮುಂದಿನ ಸುದ್ದಿ
Show comments