Webdunia - Bharat's app for daily news and videos

Install App

ಗುರುಬಲವೊಂದಿದ್ದರೆ ಸಾಕು ಜೀವನದಲ್ಲಿ

Webdunia
ಬುಧವಾರ, 30 ಅಕ್ಟೋಬರ್ 2013 (12:40 IST)
PR
PR
* ಜ್ಯೋತಿಷಿ : ಪರಮೇಶ್ವರ ಶೃಂಗೇರಿ
ಪ್ರತಿಯೊಬ್ಬನಿಗ ೂ ಗುರ ು ಬಲವೆಂಬುದ ು ಒಂದ ು ವಿಶಿಷ್ಟವಾ ದ ಸಾಧನೆಗೆ ಪೂರಕವಾದ ಅಂ ಶ. ಧನಕಾರ ಕ, ಜ್ಞಾನಕಾರ ಕ, ಪುತ್ರಕಾರನೂ ಆ ದ ಗುರುವ ು ಮಾನವ ನ ಜೀವನ ದ ಪ್ರಮು ಖ ಅಂಶಗಳನ್ನ ು ನಿರ್ಣಯಿಸು ವ ಪ್ರಭಾವ ಿ ಗ್ರಹವೆಂದರ ೂ ತಪ್ಪಲ್ ಲ. ಹಾಗಾಗ ಿ ಗುರುವ ು ಜಾತಕ ದ ಕೇಂದ್ರಸ್ಥಾನವೆಂದ ು ಕರೆಯಲ್ಪಡು ವ ಲಗ್ನ,ಚತುರ್ ಥ, ಸಪ್ತ ಮ, ದಶಮ ಭಾವಗಳಲ್ಲಿ ಇದ್ದರ ೆ ಎಲ್ಲ ಾ ಬಗೆ ಯ ದೋಷವನ್ನ ೂ ನಾಶಮಾಡುತ್ತಾನೆ ಎಂ ಬ ಅಭಿಪ್ರಾ ಯ ಜ್ಯೋತಿಷ್ ಯ ಶಾಸ್ತ್ರಗಳಲ್ಲ ಿ ವ್ಯಕ್ತವಾಗಿವ ೆ.
PR
PR
ಲಗ್ನದಲ್ಲ ಿ ಗುರುವಿದ್ದರ ೆ ಜಾತಕನ ು ಸೌಂದರ್ಯವಂತನ ೂ, ದಾ ನ ಧರ್ಮಾದಿಗಳಲ್ಲ ಿ ಆಸಕ್ತ ಿ ಹೊಂದಿದವನ ೂ ಆಗಿದ್ದು, ದೀರ್ಘಾಯಸ್ಸ ು ಹೊಂದುವುದ ರ ಜೊತೆಗ ೆ ಸುಖಜೀವ ನ ನಡೆಸುತ್ತಾನ ೆ. ಅದ ೇ ರೀತ ಿ ದ್ವಿತೀಯದಲ್ಲಿದ್ದಾ ಗ ಸದ್ವಿಚಾರವಂತನ ೂ, ವಾಕ್ಚಾತುರ್ ಯ ಹೊಂದಿದವನ ೂ, ಧನವಂತನ ೂ ಆಗಿದ್ದ ು ಶಾಸ್ತ್ರಗ ಳ ಅಧ್ಯಯನ ತತ್ಪರನಾಗಿರುತ್ತಾನ ೆ. ತೃತೀಯದಲ್ಲ ಿ ಗುರುವಿದ್ದರ ೆ ಉತ್ತ ಮ ಸಹೋದರನನ್ನ ು ಹೊಂದಿದ್ದರ ೂ ಪಾಪಕರ್ಮಗಳಲ್ಲ ಿ ನಿರತನಾಗಿದ್ದ ು ಜ್ಞಾನಹೀನನೂ, ಜಿಪುಣನ ೂ ಆಗುತ್ತಾನ ೆ ಎಂಬುದರಲ್ಲ ಿ ಸಂಶಯವಿಲ್ ಲ. ಚತುರ್ಥದಲ್ಲ ಿ ಗುರುವಿದ್ದರ ೆ ಎಲ್ಲ ಾ ಬಗೆ ಯ ಪ್ರಾಪಂಚಿ ಕ ಸು ಖ ಹೊಂದುವವನ ೂ, ತಾಯ ಿ, ಸಂಬಂಧಿಕರಲ್ಲ ಿ ಪ್ರೀತ ಿ ಉಳ್ಳವನ ೂ ಆಗುತ್ತಾನ ೆ.
ಪಂಚಮದಲ್ಲ ಿ ಗುರುವಿದ್ದಾ ಗ ಸಮಾಜದಲ್ಲ ಿ ಉತ್ತಮಸ್ಥಾನ ಗಳಿಸುವುದ ರ ಜೊತೆಗ ೆ ಉನ್ನ ತ ಅಧಿಕಾರವನ್ನ ು ಅನುಭವಿಸುತ್ತಾನ ೆ. ಆದರೆ ಪುತ್ ರ ವರ್ಗದಿಂ ದ ಅತಿಶಯವಾ ದ ದುಃ ಖ ಅನುಭವಿಸುತ್ತಾನ ೆ.

PR
PR
ಷಷ್ಠದಲ್ಲ ಿ ಗುರುವಿದ್ದರ ೆ ಮಾಟಮಂತ್ರದಂತ ಹ ಅಭಿಚಾ ರ ವಿದ್ಯೆಗಳಲ್ಲಿ ಪರಿಣಿತನ ೂ, ಶತ್ರುಗಳನ್ನ ು ನಾಶಮಾಡುವವನ ೂ, ಅತ್ಯಂ ತ ಆಲಸಿಯ ೂ ಆಗು ವ ಲಕ್ಷ ಣ ಹೊಂದಿರುತ್ತಾನ ೆ.
ಗುರುವ ು ಸಪ್ತಮದಲ್ಲಿದ್ದರ ೆ ಉತ್ತಮ ಗುಣಗಳುಳ್ ಳ ಪತ್ನಿಉಳ್ಳವನ ೂ ಪಿತ್ರಾರ್ಜಿ ತ ಆಸ್ತಿಯನ್ನ ು ಸಂಪೂರ್ಣವಾಗ ಿ ಭೋಗಿಸುವವನ ೂ, ಉದಾರಿಯ ೂ, ಆಗಿದ್ದ ು ಜೀವ ನ ಪೂರ್ತ ಿ ಸುಖವನ್ನ ು ಅನುಭವಿಸುತ್ತಾನ ೆ. ಅಷ್ಟಮದಲ್ಲ ಿ ಗುರುವಿದ್ದಾ ಗ ಬಡತನದಲ್ಲ ಿ ಜೀವ ನ ನಡೆಸುವವನ ೂ, ಸದ ಾ ಪಾಪಕರ್ ಮ ನಿರತನ ೂ, ಅನಾರೋಗ್ ಯ ಪೀಡಿತನ ೂ ಆಗಿದ್ದು ದೀರ್ಘಾಯಸ್ಸನ್ನ ು ಮಾತ್ ರ ಹೊಂದುತ್ತಾನ ೆ.
ಗುರುವ ು ನವಮದಲ್ಲಿದ್ದರ ೆ ಜಾತಕನ ು ಪದವಿಯನ್ನ ು ಅಲಂಕರಿಸುವುದ ರ ಜೊತೆಗ ೆ ಸತ್ಕಾರ್ಯತತ್ಪರನೂ ಆಗಿದ್ದು, ಕುಟುಂ ಬ ಸೌಖ್ಯವನ್ನ ು ಹೊಂದುತ್ತಾನ ೆ. ಇನ್ನ ು ದಶಮದಲ್ಲ ಿ ಗುರುವಿದ್ದಾ ಗ ಜಾತಕನ ು ಸದಾಚಾ ರ ಸಂಪನ್ನನ ೂ ವಾಹನಸು ಖ, ಪತ್ನಿಸು ಖ, ಹೀಗ ೆ ಹಲವ ು ಬಗೆ ಯ ಸುಖವನ್ನ ು ಅನುಭವಿಸುತ್ತಾನ ೆ.
ಹೀಗ ೆ ಗುರುವ ು ಜಾತಕ ನ ಭವಿಷ್ಯದಲ್ಲ ಿ ಮಹತ್ತ ರ ಪಾತ್ರವಹಿಸುವುದ ು ನಿಶ್ಚಿ ತ. ಅಲ್ಲದ ೇ ಲಾಭಸ್ಥಾನದಲ್ಲ ಿ ಗುರುವಿದ್ದಾ ಗ ಸುಖಜೀವ ನ ನಡೆಸಲ ು ಬೇಕಾ ದ ಎಲ್ಲ ಾ ಬಗೆ ಯ ಸಹಕಾರ ದೊರೆಯುವುದ ು ಎಂಬುದರಲ್ಲ ಿ ಯಾವುದ ೇ ಸಂಶಯವಿಲ್ ಲ.

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Show comments