Select Your Language

Notifications

webdunia
webdunia
webdunia
webdunia

ಗುರುಬಲವೊಂದಿದ್ದರೆ ಸಾಕು ಜೀವನದಲ್ಲಿ

ಗುರುಬಲವೊಂದಿದ್ದರೆ ಸಾಕು ಜೀವನದಲ್ಲಿ
ಶೃಂಗೇರಿ , ಬುಧವಾರ, 30 ಅಕ್ಟೋಬರ್ 2013 (12:40 IST)
PR
PR
* ಜ್ಯೋತಿಷಿ : ಪರಮೇಶ್ವರ ಶೃಂಗೇರಿ
ಪ್ರತಿಯೊಬ್ಬನಿಗಗುರಬಲವೆಂಬುದಒಂದವಿಶಿಷ್ಟವಾಸಾಧನೆಗೆ ಪೂರಕವಾದ ಅಂಶ. ಧನಕಾರಕ, ಜ್ಞಾನಕಾರಕ, ಪುತ್ರಕಾರನೂ ಆಗುರುವಮಾನವಜೀವನಪ್ರಮುಅಂಶಗಳನ್ನನಿರ್ಣಯಿಸುಪ್ರಭಾವಿ ಗ್ರಹವೆಂದರತಪ್ಪಲ್ಲ.ಹಾಗಾಗಿ ಗುರುವಜಾತಕಕೇಂದ್ರಸ್ಥಾನವೆಂದಕರೆಯಲ್ಪಡುಲಗ್ನ,ಚತುರ್ಥ,ಸಪ್ತಮ,ದಶಮ ಭಾವಗಳಲ್ಲಿ ಇದ್ದರಎಲ್ಲಬಗೆದೋಷವನ್ನನಾಶಮಾಡುತ್ತಾನೆ ಎಂಅಭಿಪ್ರಾಜ್ಯೋತಿಷ್ಶಾಸ್ತ್ರಗಳಲ್ಲಿ ವ್ಯಕ್ತವಾಗಿವೆ.
webdunia
PR
PR
ಲಗ್ನದಲ್ಲಿ ಗುರುವಿದ್ದರಜಾತಕನಸೌಂದರ್ಯವಂತನೂ,ದಾಧರ್ಮಾದಿಗಳಲ್ಲಿ ಆಸಕ್ತಿ ಹೊಂದಿದವನಆಗಿದ್ದು, ದೀರ್ಘಾಯಸ್ಸಹೊಂದುವುದಜೊತೆಗಸುಖಜೀವನಡೆಸುತ್ತಾನೆ.ಅದರೀತಿ ದ್ವಿತೀಯದಲ್ಲಿದ್ದಾಸದ್ವಿಚಾರವಂತನೂ,ವಾಕ್ಚಾತುರ್ಹೊಂದಿದವನೂ,ಧನವಂತನಆಗಿದ್ದಶಾಸ್ತ್ರಗಅಧ್ಯಯನ ತತ್ಪರನಾಗಿರುತ್ತಾನೆ. ತೃತೀಯದಲ್ಲಿ ಗುರುವಿದ್ದರಉತ್ತಸಹೋದರನನ್ನಹೊಂದಿದ್ದರಪಾಪಕರ್ಮಗಳಲ್ಲಿ ನಿರತನಾಗಿದ್ದಜ್ಞಾನಹೀನನೂ, ಜಿಪುಣನಆಗುತ್ತಾನಎಂಬುದರಲ್ಲಿ ಸಂಶಯವಿಲ್ಲ. ಚತುರ್ಥದಲ್ಲಿ ಗುರುವಿದ್ದರಎಲ್ಲಬಗೆಪ್ರಾಪಂಚಿಸುಹೊಂದುವವನೂ,ತಾಯಿ,ಸಂಬಂಧಿಕರಲ್ಲಿ ಪ್ರೀತಿ ಉಳ್ಳವನಆಗುತ್ತಾನೆ.
ಪಂಚಮದಲ್ಲಿ ಗುರುವಿದ್ದಾಸಮಾಜದಲ್ಲಿ ಉತ್ತಮಸ್ಥಾನ ಗಳಿಸುವುದಜೊತೆಗಉನ್ನಅಧಿಕಾರವನ್ನಅನುಭವಿಸುತ್ತಾನೆ.ಆದರೆ ಪುತ್ವರ್ಗದಿಂಅತಿಶಯವಾದುಃಅನುಭವಿಸುತ್ತಾನೆ.

webdunia
PR
PR
ಷಷ್ಠದಲ್ಲಿ ಗುರುವಿದ್ದರಮಾಟಮಂತ್ರದಂತಅಭಿಚಾವಿದ್ಯೆಗಳಲ್ಲಿ ಪರಿಣಿತನೂ, ಶತ್ರುಗಳನ್ನನಾಶಮಾಡುವವನೂ,ಅತ್ಯಂಆಲಸಿಯಆಗುಲಕ್ಷಹೊಂದಿರುತ್ತಾನೆ.
ಗುರುವಸಪ್ತಮದಲ್ಲಿದ್ದರಉತ್ತಮ ಗುಣಗಳುಳ್ಪತ್ನಿಉಳ್ಳವನಪಿತ್ರಾರ್ಜಿಆಸ್ತಿಯನ್ನಸಂಪೂರ್ಣವಾಗಿ ಭೋಗಿಸುವವನೂ,ಉದಾರಿಯೂ,ಆಗಿದ್ದಜೀವಪೂರ್ತಿ ಸುಖವನ್ನಅನುಭವಿಸುತ್ತಾನೆ. ಅಷ್ಟಮದಲ್ಲಿ ಗುರುವಿದ್ದಾಬಡತನದಲ್ಲಿ ಜೀವನಡೆಸುವವನೂ,ಸದಪಾಪಕರ್ನಿರತನೂ,ಅನಾರೋಗ್ಪೀಡಿತನಆಗಿದ್ದು ದೀರ್ಘಾಯಸ್ಸನ್ನಮಾತ್ಹೊಂದುತ್ತಾನೆ.
ಗುರುವನವಮದಲ್ಲಿದ್ದರಜಾತಕನಪದವಿಯನ್ನಅಲಂಕರಿಸುವುದಜೊತೆಗಸತ್ಕಾರ್ಯತತ್ಪರನೂ ಆಗಿದ್ದು, ಕುಟುಂಸೌಖ್ಯವನ್ನಹೊಂದುತ್ತಾನೆ. ಇನ್ನದಶಮದಲ್ಲಿ ಗುರುವಿದ್ದಾಜಾತಕನಸದಾಚಾಸಂಪನ್ನನವಾಹನಸುಖ,ಪತ್ನಿಸುಖ,ಹೀಗಹಲವಬಗೆಸುಖವನ್ನಅನುಭವಿಸುತ್ತಾನೆ.
ಹೀಗಗುರುವಜಾತಕಭವಿಷ್ಯದಲ್ಲಿ ಮಹತ್ತಪಾತ್ರವಹಿಸುವುದನಿಶ್ಚಿತ.ಅಲ್ಲದಲಾಭಸ್ಥಾನದಲ್ಲಿ ಗುರುವಿದ್ದಾಸುಖಜೀವನಡೆಸಲಬೇಕಾಎಲ್ಲಬಗೆಸಹಕಾರ ದೊರೆಯುವುದಎಂಬುದರಲ್ಲಿ ಯಾವುದಸಂಶಯವಿಲ್ಲ.

Share this Story:

Follow Webdunia kannada