ಗ್ರಹ ದೋಷ ಹಾಗೂ ಅಪ ಮೃತ್ಯು ದೋಷ ಪರಿಹಾರ ಆಗಲು ಈ ದಿನದಂದು ಹೀಗೆ ಪೂಜೆ ಮಾಡಿ

Webdunia
ಸೋಮವಾರ, 30 ಸೆಪ್ಟಂಬರ್ 2019 (09:29 IST)
ಬೆಂಗಳೂರು : ಕಾಲಭೈರವನ ಶಿವನ ಸ್ವರೂಪ. ಶ್ವಾನ ಈ ದೇವರ  ವಾಹನ. ಈ ದೇವರಿಗೆ ಈ ದಿನ ಈ ಒಂದು ಕೆಲಸ ಮಾಡಿದರೆ ಸಾಕು ನಿಮ್ಮ ಗ್ರಹ ದೋಷ ಹಾಗೂ ಅಪ ಮೃತ್ಯು ದೋಷ ಪರಿಹಾರವಾಗುತ್ತದೆ.




ಮಾರ್ಗಶಿರ ಮಾಸದ ಶುಕ್ಲ ಪಕ್ಷ ಅಷ್ಟಮಿಯನ್ನು ಕಾಲಭೈರವಾಷ್ಠಮಿ ಎಂದು ಹಿಂದೂ ಧರ್ಮದಲ್ಲಿ ಆಚರಿಸಲಾಗುತ್ತದೆ. ಈ ದಿನ ಶ್ವಾನಗಳಿಗೆ ಪೂಜೆ ಮಾಡಿದರೆ ಸಾಕು ಗ್ರಹ ದೋಷವು ಪರಿಹಾರವಾಗುತ್ತದೆ ಎಂದು ಶಿವಪುರಾಣದಲ್ಲಿ ಹೇಳಲಾಗಿದೆ. ಈ ದಿನ ನಾಯಿಗೆ ಸ್ನಾನ ಮಾಡಿಸಿ ಪೂಜೆ ಮಾಡಿ ಆಹಾರವನ್ನು ಅಥವಾ ಎಡೆಯನ್ನು ಇಟ್ಟರೆ ಅಪಮೃತ್ಯು ದೋಷ ಹಾಗೂ ನಮ್ಮ ಗ್ರಹಗತಿಗಳ ದೋಷ ಪರಿಹಾರವಾಗುತ್ತದೆ ಎಂದು ಹೇಳಲಾಗಿದೆ. ಅಲ್ಲದೆ ಈ ದಿನ ಕಾಲ ಭೈರವನಿಗೆ ಕರ್ಪೂರ ಅರ್ಚನೆಯನ್ನು ಮಾಡಿಸಿದರೆ ಶುಭ ಫಲಗಳು ದೊರೆಯುತ್ತವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments