Webdunia - Bharat's app for daily news and videos

Install App

ಚಂಚಲೆಯಾದ ಲಕ್ಷ್ಮೀ ನಿಮ್ಮ ಕೈಯಲ್ಲಿ ಸ್ಥಿರವಾಗಿ ನಿಲ್ಲಬೇಕೆಂದರೆ ಈ ತಂತ್ರ ಬಳಸಿ

Webdunia
ಬುಧವಾರ, 12 ಫೆಬ್ರವರಿ 2020 (06:18 IST)
ಬೆಂಗಳೂರು : ಎಲ್ಲರ ಜೀವನದಲ್ಲೂ ಹಣಕಾಸಿನ ಸಮಸ್ಯೆ ಕಾಡುತ್ತಿರುತ್ತದೆ. ಕಷ್ಟ ಪಟ್ಟು ದುಡಿದರೂ ಹಣ  ಉಳಿಯುವುದಿಲ್ಲ. ಯಾಕೆಂದರೆ ಲಕ್ಷ್ಮೀ ಚಂಚಲೆ ಅವಳು ಕೈಯಿಂದ ಕೈಗೆ ಓಡಾಡುತ್ತಿರುತ್ತಾಳೆ. ಆದ್ದರಿಂದ ಆಕೆಯನ್ನು ನಿಮ್ಮ ಬಳಿ ತಟಸ್ಥವಾಗಿಸಲು ಈ ತಂತ್ರವನ್ನು ಬಳಸಿ.


ಒದು ಹಸಿಯಾದ ವೀಳ್ಯದೆಲೆ ತೆಗೆದುಕೊಳ್ಳಿ. ಹಾಗೇ ಒಂದು ಅಡಿಕೆಯನ್ನು ಮತ್ತು ಒಂದು ಲವಂಗವನ್ನು ತೆಗೆದುಕೊಳ್ಳಿ. ವೀಳ್ಯದೆಲೆ ಮೇಲೆ ಅಡಿಕೆ ಮತ್ತು ಲವಂಗ ಇಟ್ಟು ಪೊಟ್ಟಣದ ರೀತಿ ವೀಳ್ಯದೆಲೆಯನ್ನು ಕಟ್ಟಬೇಕು. ನಂತರ ಅರಶಿನದ ದಾರದಿಂದ ಪೊಟ್ಟಣವನ್ನು  ಸುತ್ತಬೇಕು. ಬಳಿಕ 100ರೂ ನೋಟನ್ನು ಈ ಪೊಟ್ಟಣದ ಜೊತೆ ಸೇರಿಸಿ ಜೇಬಿನಲ್ಲಿ ದಿನ ಇಡಬೇಕು. ಹೊರಗಡೆ ಹೋಗುವಾಗಲೂ ಕೂಡ ಇಟ್ಟುಕೊಂಡರಬೇಕು. ಹೀಗೆ ಮಾಡಿದರೆ ಲಕ್ಷ್ಮೀ ಸ್ಥಿರವಾಗಿ ನಿಮ್ಮ ಜೊತೆ ನೆಲೆಸಿರುತ್ತಾಳೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

ಮುಂದಿನ ಸುದ್ದಿ
Show comments