ಇಂಟರ್ ವ್ಯೂ ಗೆ ಹೋಗುವವರು ದೇವರ ಅನುಗ್ರಹ ಪಡೆಯಲು ಹೀಗೆ ಮಾಡಿ

Webdunia
ಗುರುವಾರ, 30 ಜನವರಿ 2020 (04:14 IST)
ಬೆಂಗಳೂರು : ವಿದ್ಯಾಭ್ಯಾಸ ಮುಗಿದ ಬಳಿಕ ಕೆಲಸ ಹುಡುಕುವುದು ತುಂಬಾ ಕಷ್ಟ. ಒಂದು ಒಳ್ಳೆ ಕೆಲಸ ಪಡೆಯಲು ಮೊದಲು ಇಂಟರ್ವ್ಯೂ ಪಾಸ್ ಮಾಡಬೇಕು. ಆದ್ದರಿಂದ ಕೆಲಸದ ಸಲುವಾಗಿ ಇಂಟರ್ ವ್ಯೂ ಗೆ ಹೋಗುವವರು ದೇವರ ಅನುಗ್ರಹ ಪಡೆಯಲು ಹೀಗೆ ಮಾಡಿ.


ಗಣೇಶನು ವಿಘ್ನ ನಿವಾರಕ. ಆದ್ದರಿಂದ ಕೆಲಸ ಸಿಗಲು ಎದುರಾಗುವ ವಿಘ್ನಗಳನ್ನು ನಿವಾರಿಸಲು ಇಂಟರ್ ವ್ಯೂ ಹೋಗುವ ಮೊದಲು ಗಣೇಶ ದೇವರ ಮುಂದೆ ಕೈ ಮುಗಿದು ಓಂ ಗಂ ಗನಪತಿಯೇ ನಮಃ ಎಂಬ ಮಂತ್ರವನ್ನು 11 ಬಾರಿ ಅಥವಾ 21 ಬಾರಿ ಪಠಿಸಿ.

ಹಾಗೇ ನವಧಾನ್ಯಗಳನ್ನು ಮಿಕ್ಸ್ ಮಾಡಿ ಪಕ್ಷಿಗಳಿಗೆ ಹಾಕಿದರೆ ನಿಮಗೆ ದೇವರ ಅನುಗ್ರಹ ಸಿಕ್ಕಿ ಒಳ್ಳೆ ಉದ್ಯೋಗ ದೊರೆಯುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Horoscope 2026: ಈ ಮೂರು ರಾಶಿಯವರಿಗೆ 2026 ರಲ್ಲಿ ಶನಿ ದೆಸೆಯಿರಲಿದೆ

ಗಣೇಶ ಷೋಡಷ ನಾಮಾವಳಿಗಳು

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಮುಂದಿನ ಸುದ್ದಿ
Show comments