Webdunia - Bharat's app for daily news and videos

Install App

ನೀವು ಮಾಡುವ ಪೂಜೆ ದೇವರಿಗೆ ಮೆಚ್ಚುಗೆ ಆಗಿದ್ದೇಯೇ ಎಂಬುದನ್ನು ತಿಳಿಸುತ್ತೇ ಈ ಸಂಕೇತಗಳು

Webdunia
ಮಂಗಳವಾರ, 26 ಫೆಬ್ರವರಿ 2019 (06:54 IST)
ಬೆಂಗಳೂರು : ದೇವರ ಕೃಪೆ ಸದಾ ತಮ್ಮ ಮೇಲೆ ಇರಲಿ ಎಂದು ಎಲ್ಲಾ ಮನೆಗಳಲ್ಲಿ  ಪ್ರತಿದಿನ ದೇವರಿಗೆ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ನೀವು ಮಾಡಿದ ಪೂಜೆಯನ್ನು ದೇವರು ಮೆಚ್ಚಿ ನಿಮ್ಮ ಮೇಲೆ ಕರುಣೆ ತೋರಿದ್ದಾನೆ  ಎಂಬುದನ್ನು ತಿಳಿಯಲು ಪೂಜೆಯ ವೇಳೆ ಈ ಸಂಕೇತಗಳನ್ನು ನೀಡುತ್ತಾನೆ.


ಹೌದು. ಪೂಜೆ ಮಾಡುವ ವೇಳೆ ಅಗರಬತ್ತಿ ಹೊಗೆ ಮನೆಯಲ್ಲೆ ತುಂಬಿದ್ರೆ, ಸಕಾರಾತ್ಮಕ ಶಕ್ತಿ ನಿಮ್ಮ ಮನಸ್ಸಿನಲ್ಲಿ ಮೂಡಿದ್ರೆ ಕೆಲವೇ ದಿನಗಳಲ್ಲಿ ಅದೃಷ್ಟ ನಿಮ್ಮ ಕೈಹಿಡಿಯುತ್ತವೆ ಎಂದರ್ಥ. ಪೂಜೆ ಮಾಡುವ ವೇಳೆ ಮುಖ್ಯ ದ್ವಾರದ ಮುಂದೆ ಭಿಕ್ಷುಕ ಬಂದ್ರೆ ಸ್ವತಃ ಭಗವಂತ ಬಂದಿದ್ದಾನೆ ಎಂದರ್ಥೈಸಿಕೊಳ್ಳಿ. ನಿಮ್ಮ ಕೈನಲ್ಲಾದಷ್ಟು ಹಣವನ್ನು ದಾನ ಮಾಡಿ.


ಪೂಜೆ ಮಾಡುವ ವೇಳೆ ದೀಪದ ಬೆಳಕು ಏಕಾಏಕಿ ದೊಡ್ಡದಾದ್ರೆ ಇದು ಶುಭ ಸಂಕೇತ. ಒಂದು ವೇಳೆ ಅಗರಬತ್ತಿ ಹೊಗೆಯಲ್ಲಿ ‘ಓಂ’ ಚಿತ್ರ ಮೂಡಿದ್ರೆ ಇದು ಕೂಡ ಭಗವಂತ ನಿಮ್ಮ ಮೇಲೆ ಕೃಪೆ ತೋರಿದ್ದಾನೆ ಎಂದರ್ಥ. ದೇವರ ಪೂಜೆ ಮಾಡುವ ವೇಳೆ ಹೂಗಳನ್ನು ದೇವರ ಮೇಲೆ ಹಾಕ್ತೇವೆ. ಪೂಜೆ ಮಾಡುತ್ತಿದ್ದ ವೇಳೆ ಹೂ ನಿಮ್ಮ ಕಡೆ ಬಿದ್ರೆ ನಿಮ್ಮ ಮೇಲೆ ಭಗವಂತ ಕರುಣೆ ತೋರಿದ್ದಾನೆ ಎಂದರ್ಥ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Shani Mantra: ಶನಿ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ಇಂದು ತಪ್ಪದೇ ಓದಿ

Lucky number: ಹುಟ್ಟಿದ ದಿನಾಂಕಕ್ಕೆ ಅನುಸಾರವಾಗಿ ನಿಮ್ಮ ಅದೃಷ್ಟ ಸಂಖ್ಯೆ ಲೆಕ್ಕ ಹಾಕುವುದು ಹೇಗೆ ನೋಡಿ

Tulsi Mantra: ಹೆಣ್ಣು ಮಕ್ಕಳಿಗಾಗಿ ತುಳಸಿ ಅಷ್ಟೋತ್ತರ ಮಂತ್ರ ಇಲ್ಲಿದೆ

Parashurama Stuthi: ಪ್ರತಿನಿತ್ಯ ಬೆಳಿಗ್ಗೆ ಪರಶುರಾಮ ಸ್ತುತಿ ಓದಿ, ಎಷ್ಟು ಲಾಭವಿದೆ ನೋಡಿ

Subramanya Mantra: ಸುಬ್ರಹ್ಮಣ್ಯ ಅಷ್ಟೋತ್ತರ ಇಲ್ಲಿದೆ, ಇದನ್ನು ಯಾರು ಓದಬೇಕು ನೋಡಿ

ಮುಂದಿನ ಸುದ್ದಿ
Show comments