X
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ
Krishnaveni K
ಸೋಮವಾರ, 15 ಡಿಸೆಂಬರ್ 2025 (08:21 IST)
ಇಂದು ಸೋಮವಾರವಾಗಿದ್ದು ಶಿವನ ಆರಾಧನೆಗೆ ಸೂಕ್ತ ದಿನವಾಗಿದೆ. ದಾರಿದ್ರ್ಯ ನಿವಾರಣೆಗಾಗಿ ಇಂದು ದಾರಿದ್ರ್ಯ ದಹನ ಶಿವ ಸ್ತೋತ್ರವನ್ನು ತಪ್ಪದೇ ಓದಿ.
ವಿಶ್ವೇಶ್ವರಾಯ ನರಕಾರ್ಣವ ತಾರಣಾಯ
ಕರ್ಣಾಮೃತಾಯ ಶಶಿಶೇಖರ ಧಾರಣಾಯ ।
ಕರ್ಪೂರಕಾಂತಿ ಧವಳಾಯ ಜಟಾಧರಾಯ
ದಾರಿದ್ರ್ಯದುಃಖ ದಹನಾಯ ನಮಶ್ಶಿವಾಯ ॥ 1 ॥
ಗೌರೀಪ್ರಿಯಾಯ ರಜನೀಶ ಕಳಾಧರಾಯ
ಕಾಲಾಂತಕಾಯ ಭುಜಗಾಧಿಪ ಕಂಕಣಾಯ ।
ಗಂಗಾಧರಾಯ ಗಜರಾಜ ವಿಮರ್ಧನಾಯ
ದಾರಿದ್ರ್ಯದುಃಖ ದಹನಾಯ ನಮಶ್ಶಿವಾಯ ॥ 2 ॥
ಭಕ್ತಪ್ರಿಯಾಯ [ಭಕ್ತಿಪ್ರಿಯಾಯ] ಭವರೋಗ ಭಯಾಪಹಾಯ
ಉಗ್ರಾಯ ದುಃಖ [ದುರ್ಗ] ಭವಸಾಗರ ತಾರಣಾಯ ।
ಜ್ಯೋತಿರ್ಮಯಾಯ ಗುಣನಾಮ ಸುನೃತ್ಯಕಾಯ
ದಾರಿದ್ರ್ಯದುಃಖ ದಹನಾಯ ನಮಶ್ಶಿವಾಯ ॥ 3 ॥
ಚರ್ಮಾಂಬರಾಯ ಶವಭಸ್ಮ ವಿಲೇಪನಾಯ
ಫಾಲೇಕ್ಷಣಾಯ ಮಣಿಕುಂಡಲ ಮಂಡಿತಾಯ ।
ಮಂಜೀರಪಾದಯುಗಳಾಯ ಜಟಾಧರಾಯ
ದಾರಿದ್ರ್ಯದುಃಖ ದಹನಾಯ ನಮಶ್ಶಿವಾಯ ॥ 4 ॥
ಪಂಚಾನನಾಯ ಫಣಿರಾಜ ವಿಭೂಷಣಾಯ
ಹೇಮಾಂಕುಶಾಯ ಭುವನತ್ರಯ ಮಂಡಿತಾಯ
ಆನಂದ ಭೂಮಿ ವರದಾಯ ತಮೋಪಯಾಯ [ತಮೋಮಯಾಯ] ।
ದಾರಿದ್ರ್ಯದುಃಖ ದಹನಾಯ ನಮಶ್ಶಿವಾಯ ॥ 5 ॥
ಭಾನುಪ್ರಿಯಾಯ ಭವಸಾಗರ ತಾರಣಾಯ
ಕಾಲಾಂತಕಾಯ ಕಮಲಾಸನ ಪೂಜಿತಾಯ ।
ನೇತ್ರತ್ರಯಾಯ ಶುಭಲಕ್ಷಣ ಲಕ್ಷಿತಾಯ
ದಾರಿದ್ರ್ಯದುಃಖ ದಹನಾಯ ನಮಶ್ಶಿವಾಯ ॥ 6 ॥
ರಾಮಪ್ರಿಯಾಯ ರಘುನಾಥ ವರಪ್ರದಾಯ
ನಾಗಪ್ರಿಯಾಯ ನರಕಾರ್ಣವ ತಾರಣಾಯ ।
ಪುಣ್ಯಾಯ [ಪುಣ್ಯೇಷು] ಪುಣ್ಯಭರಿತಾಯ ಸುರಾರ್ಚಿತಾಯ
ದಾರಿದ್ರ್ಯದುಃಖ ದಹನಾಯ ನಮಶ್ಶಿವಾಯ ॥ 7 ॥
ಮುಕ್ತೇಶ್ವರಾಯ ಫಲದಾಯ ಗಣೇಶ್ವರಾಯ
ಗೀತಾಪ್ರಿಯಾಯ ವೃಷಭೇಶ್ವರ ವಾಹನಾಯ ।
ಮಾತಂಗಚರ್ಮ ವಸನಾಯ ಮಹೇಶ್ವರಾಯ
ದಾರಿದ್ರ್ಯದುಃಖ ದಹನಾಯ ನಮಶ್ಶಿವಾಯ ॥ 8 ॥
ವಸಿಷ್ಠೇನ ಕೃತಂ ಸ್ತೋತ್ರಂ ಸರ್ವರೋಗ ನಿವಾರಣಮ್ ।
ಸರ್ವಸಂಪತ್ಕರಂ ಶೀಘ್ರಂ ಪುತ್ರಪೌತ್ರಾದಿ ವರ್ಧನಮ್ ।
[ಶುಭದಂ ಕಾಮದಂ ಹೃದ್ಯಂ ಧನಧಾನ್ಯ ಪ್ರವರ್ಧನಂ]
ತ್ರಿಸಂಧ್ಯಂ ಯಃ ಪಠೇನ್ನಿತ್ಯಂ ಸ ಹಿ ಸ್ವರ್ಗ ಮವಾಪ್ನುಯಾತ್ ॥ 9 ॥
॥ ಇತಿ ಶ್ರೀ ವಸಿಷ್ಠ ವಿರಚಿತಂ ದಾರಿದ್ರ್ಯದಹನ ಶಿವಸ್ತೋತ್ರಂ ಸಂಪೂರ್ಣಮ್ ॥
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ
ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ
ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ
ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ
ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ
ಓದಲೇಬೇಕು
ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಇಂದಿನ ಪಂಚಾಂಗ ತಿಳಿಯಿರಿ
ಇಂದಿನ ಪಂಚಾಂಗ ತಿಳಿಯಿರಿ
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಎಲ್ಲವನ್ನೂ ನೋಡು
ತಾಜಾ
Horoscope 2026: ಈ ಮೂರು ರಾಶಿಯವರಿಗೆ 2026 ರಲ್ಲಿ ಶನಿ ದೆಸೆಯಿರಲಿದೆ
ಗಣೇಶ ಷೋಡಷ ನಾಮಾವಳಿಗಳು
ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ
ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ
ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ
ಮುಂದಿನ ಸುದ್ದಿ
ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ
Show comments