ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

Krishnaveni K
ಸೋಮವಾರ, 17 ನವೆಂಬರ್ 2025 (08:37 IST)
ಇಂದು ಸೋಮವಾರವಾಗಿದ್ದು ಶಿವನಿಗೆ ವಿಶೇಷವಾದ ದಿನವಾಗಿದೆ. ಶಿವನಿಗೆ ಪೂಜೆ ಮಾಡುವಾಗ ತಪ್ಪದೇ ಶ್ರೀ ಶಿವ ಮಂಗಳಾಷ್ಟಕ ಸ್ತೋತ್ರವನ್ನು ಓದಿ.

ಭವಾಯ ಚಂದ್ರಚೂಡಾಯ ನಿರ್ಗುಣಾಯ ಗುಣಾತ್ಮನೇ ।
ಕಾಲಕಾಲಾಯ ರುದ್ರಾಯ ನೀಲಗ್ರೀವಾಯ ಮಂಗಳಮ್ ॥ 1 ॥
ವೃಷಾರೂಢಾಯ ಭೀಮಾಯ ವ್ಯಾಘ್ರಚರ್ಮಾಂಬರಾಯ ಚ ।
ಪಶೂನಾಂಪತಯೇ ತುಭ್ಯಂ ಗೌರೀಕಾಂತಾಯ ಮಂಗಳಮ್ ॥ 2 ॥
ಭಸ್ಮೋದ್ಧೂಳಿತದೇಹಾಯ ನಾಗಯಜ್ಞೋಪವೀತಿನೇ ।
ರುದ್ರಾಕ್ಷಮಾಲಾಭೂಷಾಯ ವ್ಯೋಮಕೇಶಾಯ ಮಂಗಳಮ್ ॥ 3 ॥
ಸೂರ್ಯಚಂದ್ರಾಗ್ನಿನೇತ್ರಾಯ ನಮಃ ಕೈಲಾಸವಾಸಿನೇ ।
ಸಚ್ಚಿದಾನಂದರೂಪಾಯ ಪ್ರಮಥೇಶಾಯ ಮಂಗಳಮ್ ॥ 4 ॥
ಮೃತ್ಯುಂಜಯಾಯ ಸಾಂಬಾಯ ಸೃಷ್ಟಿಸ್ಥಿತ್ಯಂತಕಾರಿಣೇ ।
ತ್ರಯಂಬಕಾಯ ಶಾಂತಾಯ ತ್ರಿಲೋಕೇಶಾಯ ಮಂಗಳಮ್ ॥ 5 ॥
ಗಂಗಾಧರಾಯ ಸೋಮಾಯ ನಮೋ ಹರಿಹರಾತ್ಮನೇ ।
ಉಗ್ರಾಯ ತ್ರಿಪುರಘ್ನಾಯ ವಾಮದೇವಾಯ ಮಂಗಳಮ್ ॥ 6 ॥
ಸದ್ಯೋಜಾತಾಯ ಶರ್ವಾಯ ಭವ್ಯ ಜ್ಞಾನಪ್ರದಾಯಿನೇ ।
ಈಶಾನಾಯ ನಮಸ್ತುಭ್ಯಂ ಪಂಚವಕ್ರಾಯ ಮಂಗಳಮ್ ॥ 7 ॥
ಸದಾಶಿವ ಸ್ವರೂಪಾಯ ನಮಸ್ತತ್ಪುರುಷಾಯ ಚ ।
ಅಘೋರಾಯ ಚ ಘೋರಾಯ ಮಹಾದೇವಾಯ ಮಂಗಳಮ್ ॥ 8 ॥
ಮಹಾದೇವಸ್ಯ ದೇವಸ್ಯ ಯಃ ಪಠೇನ್ಮಂಗಳಾಷ್ಟಕಮ್ ।
ಸರ್ವಾರ್ಥ ಸಿದ್ಧಿ ಮಾಪ್ನೋತಿ ಸ ಸಾಯುಜ್ಯಂ ತತಃ ಪರಮ್ ॥ 9 ॥
ಇತಿ ಶ್ರೀ ಶಿವ ಮಂಗಳಾಷ್ಟಕಂ ||

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ವ್ಯಾಸರಾಜ ವಿರಚಿತ ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಲಕ್ಷ್ಮೀ ಗಾಯತ್ರೀ ಮಂತ್ರ ಕನ್ನಡದಲ್ಲಿ ಇಲ್ಲಿದೆ

ದೇವಿಯ ಅನುಗ್ರಹಕ್ಕಾಗಿ ಶ್ರೀ ಮಹಾಕಾಳೀ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments