Webdunia - Bharat's app for daily news and videos

Install App

ಪಾಪ ಕರ್ಮಗಳು ಪರಿಹಾರವಾಗಲು ಸ್ನಾನ ಮಾಡುವಾಗ ಈ ಮಂತ್ರ ಪಠಿಸಿ

Webdunia
ಬುಧವಾರ, 29 ಮೇ 2019 (08:15 IST)
ಬೆಂಗಳೂರು : ಪಾಪ ಕರ್ಮಗಳನ್ನು ಪರಿಹರಿಸಿಕೊಳ್ಳಲು ಹೋಮಹವನಗಳನ್ನು ಮಾಡುತ್ತಾರೆ. ಅದರ ಬದಲು ಸ್ನಾನ ಮಾಡುವಾಗ ಈ ಚಿಕ್ಕ ಮಂತ್ರವನ್ನು ಪಠಿಸಿದರೆ ಸಾಕು ನಮ್ಮ ಪಾಪ ಕರ್ಮಗಳನ್ನು ನಿವಾರಣೆಯಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.




ಗಂಗೇ ಚ ಯಮುನೇಚೈವ ಗೋದಾವರಿ ಸರಸ್ವತಿ!
ನರ್ಮದೇ ಸಿಂಧೂ ಕಾವೇರಿ ಜಲೇಸ್ಮಿನ್ ಸನ್ನಿದಿಂ ಕುರು!!

ಈ ಮಂತ್ರದ ಅರ್ಥ: ಗಂಗೇ, ಯಮುನೆ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧು ಕಾವೇರಿ ಜಲಧಾರೆಯ ಸ್ಪರ್ಶವು ನಮ್ಮ ಪಾಪಗಳನ್ನು ತೊಳೆದು ಮುಕ್ತಿಯನ್ನು ಕರುಣಿಸಲಿ ಎನ್ನುವುದು.

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಸಂಧ್ಯಾವಂದನೆ ಯಾಕೆ ಮತ್ತು ಯಾರು ಮಾಡಬೇಕು

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ದೇವರ ಯಾವ ಭಾಗದಲ್ಲಿ ನಿಂತು ನಮಸ್ಕರಿಸಿದರೆ ಶ್ರೇಷ್ಠ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಕಾಳ ಸರ್ಪ ದೋಷಕ್ಕೆ ಪರಿಹಾರಗಳೇನು

ಮುಂದಿನ ಸುದ್ದಿ
Show comments