Webdunia - Bharat's app for daily news and videos

Install App

ನರಸಿಂಹಾಷ್ಟಕಂವನ್ನು ತಪ್ಪದೇ ಓದಿ, ಫಲವೇನು ತಿಳಿಯಿರಿ

Krishnaveni K
ಬುಧವಾರ, 16 ಜುಲೈ 2025 (08:19 IST)
ಜೀವನದಲ್ಲಿ ಶತ್ರು ಭಯ, ಮಾನಸಿಕ ಭಯ, ಹಿಂಜರಿಕೆ, ಸೋಲಿನ ಭಯ ಕಾಡುತ್ತಿದ್ದರೆ ನಮ್ಮಲ್ಲಿ ಧೈರ್ಯ, ಆತ್ಮಶಕ್ತಿ ತುಂಬಲು ನರಸಿಂಹನ ಕುರಿತು ಪ್ರಾರ್ಥನೆ ಮಾಡಬೇಕು. ಇದಕ್ಕಾಗಿ ನರಸಿಂಹಾಷ್ಟಕಂವನ್ನು ತಪ್ಪದೇ ಓದಿ.

ಶ್ರೀಮದಕಲಂಕ ಪರಿಪೂರ್ಣ ಶಶಿಕೋಟಿ-
ಶ್ರೀಧರ ಮನೋಹರ ಸಟಾಪಟಲ ಕಾಂತ|
ಪಾಲಯ ಕೃಪಾಲಯ ಭವಾಂಬುಧಿ-ನಿಮಗ್ನಂ
ದೈತ್ಯವರಕಾಲ ನರಸಿಂಹ ನರಸಿಂಹ || ೧ ||
ಪಾದಕಮಲಾವನತ ಪಾತಕಿ-ಜನಾನಾಂ
ಪಾತಕದವಾನಲ ಪತತ್ರಿವರ-ಕೇತೋ|
ಭಾವನ ಪರಾಯಣ ಭವಾರ್ತಿಹರಯಾ ಮಾಂ
ಪಾಹಿ ಕೃಪಯೈವ ನರಸಿಂಹ ನರಸಿಂಹ || ೨ ||
ತುಂಗನಖ-ಪಂಕ್ತಿ-ದಲಿತಾಸುರ-ವರಾಸೃಕ್
ಪಂಕ-ನವಕುಂಕುಮ-ವಿಪಂಕಿಲ-ಮಹೋರಃ |
ಪಂಡಿತನಿಧಾನ-ಕಮಲಾಲಯ ನಮಸ್ತೇ
ಪಂಕಜನಿಷಣ್ಣ ನರಸಿಂಹ ನರಸಿಂಹ || ೩ ||
ಮೌಲಿಷು ವಿಭೂಷಣಮಿವಾಮರ ವರಾಣಾಂ
ಯೋಗಿಹೃದಯೇಷು ಚ ಶಿರಸ್ಸುನಿಗಮಾನಾಮ್ |
ರಾಜದರವಿಂದ-ರುಚಿರಂ ಪದಯುಗಂ ತೇ
ದೇಹಿ ಮಮ ಮೂರ್ಧ್ನಿ ನರಸಿಂಹ ನರಸಿಂಹ || ೪ ||
ವಾರಿಜವಿಲೋಚನ ಮದಂತಿಮ-ದಶಾಯಾಂ
ಕ್ಲೇಶ-ವಿವಶೀಕೃತ-ಸಮಸ್ತ-ಕರಣಾಯಾಮ್ |
ಏಹಿ ರಮಯಾ ಸಹ ಶರಣ್ಯ ವಿಹಗಾನಾಂ
ನಾಥಮಧಿರುಹ್ಯ ನರಸಿಂಹ ನರಸಿಂಹ || ೫ ||
ಹಾಟಕ-ಕಿರೀಟ-ವರಹಾರ-ವನಮಾಲಾ
ಧಾರರಶನಾ-ಮಕರಕುಂಡಲ-ಮಣೀಂದ್ರೈಃ |
ಭೂಷಿತಮಶೇಷ-ನಿಲಯಂ ತವ ವಪುರ್ಮೇ
ಚೇತಸಿ ಚಕಾಸ್ತು ನರಸಿಂಹ ನರಸಿಂಹ || ೬ ||
ಇಂದು ರವಿ ಪಾವಕ ವಿಲೋಚನ ರಮಾಯಾಃ
ಮಂದಿರ ಮಹಾಭುಜ-ಲಸದ್ವರ-ರಥಾಂಗ|
ಸುಂದರ ಚಿರಾಯ ರಮತಾಂ ತ್ವಯಿ ಮನೋ ಮೇ
ನಂದಿತ ಸುರೇಶ ನರಸಿಂಹ ನರಸಿಂಹ || ೭ ||
ಮಾಧವ ಮುಕುಂದ ಮಧುಸೂದನ ಮುರಾರೇ
ವಾಮನ ನೃಸಿಂಹ ಶರಣಂ ಭವ ನತಾನಾಮ್ |
ಕಾಮದ ಘೃಣಿನ್ ನಿಖಿಲಕಾರಣ ನಯೇಯಂ
ಕಾಲಮಮರೇಶ ನರಸಿಂಹ ನರಸಿಂಹ || ೮ ||
ಅಷ್ಟಕಮಿದಂ ಸಕಲ-ಪಾತಕ-ಭಯಘ್ನಂ
ಕಾಮದಂ ಅಶೇಷ-ದುರಿತಾಮಯ-ರಿಪುಘ್ನಮ್ |
ಯಃ ಪಠತಿ ಸಂತತಮಶೇಷ-ನಿಲಯಂ ತೇ
ಗಚ್ಛತಿ ಪದಂ ಸ ನರಸಿಂಹ ನರಸಿಂಹ || ೯ ||
ಇತಿ ಶ್ರೀ ನೃಸಿಂಹಾಷ್ಟಕಂ ||

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ನರಸಿಂಹಾಷ್ಟಕಂವನ್ನು ತಪ್ಪದೇ ಓದಿ, ಫಲವೇನು ತಿಳಿಯಿರಿ

ಶತ್ರು ಭಯವಿದ್ದರೆ ಕಾಳೀ ಹೃದಯ ಸ್ತೋತ್ರವನ್ನು ತಪ್ಪದೇ ಓದಿ

ಶಿವನ ಅನುಗ್ರಹಕ್ಕಾಗಿ ಈ ಶತನಾಮ ಸ್ತೋತ್ರ ಓದಿ

ಶನಿ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ

ಸೌಭಾಗ್ಯ ಲಕ್ಷ್ಮೀ ಅಷ್ಟೋತ್ತರ ನಾಮಾವಳಿಯನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments