ಈ ಪುರುಷರು ಇದನ್ನು ಧರಿಸಿದರೆ ದಾರಿದ್ರ್ಯ ಅವರ ಬೆನ್ನುಹತ್ತುತ್ತದೆಯಂತೆ

Webdunia
ಮಂಗಳವಾರ, 11 ಜೂನ್ 2019 (07:28 IST)
ಬೆಂಗಳೂರು : ಪುರುಷರು ಜೀವನದಲ್ಲಿ ಉದ್ಯೋಗ ಪಡೆಯಲು ತುಂಬಾ ಕಷ್ಟಪಡುತ್ತಾರೆ. ಅವರಿಗೆ ಯೋಗ್ಯತೆ ಇದ್ದರೂ ಅಸಡ್ಯ ಅವರಲ್ಲಿ ಹೆಚ್ಚಾಗಿರುತ್ತದೆ. ಇದಕ್ಕೆ ಮುಖ್ಯ ಕಾರಣ ಅವರು ಪ್ರತಿನಿತ್ಯ ಧರಿಸುವ ಈ ವಸ್ತು. ಇದರಿಂದ ದಾರಿದ್ರ್ಯ ಅವರ ಬೆನ್ನುಹತ್ತಿ ಅವರು ಜೀವನದಲ್ಲಿ ಉದ್ಧಾರವಾಗುವುದಿಲ್ಲ.




ಹೌದು. ಒಬ್ಬ ಉದ್ಯೋಗಸ್ಥ ಪುರುಷ ಅಪ್ಪಿತಪ್ಪಿಯೂ ಹರಿದ , ತೂತು ಬಿದ್ದ ಚಪ್ಪಲಿಗಳನ್ನು ಧರಿಸಬಾರದು. ಒಂದು ವೇಳೆ ಆತ ಧರಿಸಿದ್ದೇ ಆದರೆ ರಾಹು ಕೇತು ಅವನ ತಲೆ ಮೇಲೆ ಬಂದು ಕುಳಿತುಕೊಂಡಂತೆ. ಇದರಿಂದ ಅವನಿಗೆ ಅವಮಾನ, ಅಪವಾದ ತಪ್ಪಿದ್ದಲ್ಲ. ಆದ್ದರಿಂದ ನೀವು ಧರಿಸುವ ಚಪ್ಪಲಿಯನ್ನು ಯಾವಾಗಲೂ ಶುಚಿಯಾಗಿಟ್ಟುಕೊಳ್ಳಿ. ಹಾಗೇ ಹರಿದ ತೂತು ಬಿದ್ದ ಚಪ್ಪಲಿಯನ್ನು ಎಂದಿಗೂ ಧರಿಸಬೇಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ವ್ಯಾಸರಾಜ ವಿರಚಿತ ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಮುಂದಿನ ಸುದ್ದಿ
Show comments