ಶತ್ರು ಭಯದಿಂದ ಮುಕ್ತಿ ಹೊಂದಲು ಈ ದೀಪ ಹಚ್ಚಿ

Webdunia
ಮಂಗಳವಾರ, 17 ಡಿಸೆಂಬರ್ 2019 (06:11 IST)
ಬೆಂಗಳೂರು : ಗ್ರಹಚಾರ ಕೆಟ್ಟರೆ ಮಿತ್ರರು ಶತ್ರುಗಳಾಗುತ್ತಾರೆ ಎನ್ನುತ್ತಾರೆ. ನಮಗೆ  ಶತ್ರುಗಳಿದ್ದರೆ ಅವರು ನಮ್ಮನ್ನ ಉದ್ಧಾರವಾಗಲು ಬಿಡುವುದಿಲ್ಲ ಎಂಬ ಭಯ ಹಲವರಲ್ಲಿದೆ. ಅಂತವರು ಈ ದೀಪವನ್ನು ಬೆಳಗಿದರೆ ಶತ್ರು ಭಯದಿಂದ ಮುಕ್ತಿ ಹೊಂದಬಹುದು.



ಪ್ರತಿ ಗುರುವಾರ ಶ್ರೀರಾಮನನ್ನು ನೆನೆದು 4 ಇಂಚಿನ ದೀಪವನ್ನು ಹಚ್ಚಿ, ತುಳಸಿಯಿಂದ ಮನೆ ದೇವರಿಗೆ ಪೂಜೆ ಮಾಡಿದರೆ ಎಂತಹ ಶತ್ರುದೋಷವಿದ್ದರೂ ದೂರವಾಗಿ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments