Webdunia - Bharat's app for daily news and videos

Install App

ಅಪಮೃತ್ಯು ದೋಷ ನಿವಾರಣೆಗೆ ಮನೆಯಲ್ಲಿ ಈ ದೀಪ ಹಚ್ಚಿ

Webdunia
ಗುರುವಾರ, 12 ಡಿಸೆಂಬರ್ 2019 (06:23 IST)
ಬೆಂಗಳೂರು : ಮನೆಯವರಿಗೆ ಅಪಮೃತ್ಯು ದೋಷವಿದ್ದರೆ ಒಂದಾದ ನಂತರ ಒಂದು ಸಾವು ಆ ಮನೆಯಲ್ಲಿ ಸಂಭವಿಸಬಹುದು. ಈ ಸಮಸ್ಯೆ ನಿವಾರಿಸಲು ಪ್ರತಿದಿನ ಮನೆಯಲ್ಲಿ ಈ ದೀಪ ಹಚ್ಚಿ.



ಆಚಾರ್ಯರ ಮೂಖಾಂತರ ಪೂಜೆ ಮಾಡಿ ಕಾಮಾಕ್ಷಿ ದೀಪ ತಂದು ಪ್ರತಿನಿತ್ಯ ದೇವರ ಮನೆಯಲ್ಲಿ ಬೆಳಗಿದರೆ ನಿಮ್ಮ ಮನೆಯವರಿಗೆ ತಗಲಿದ ಅಪಮೃತ್ಯು ದೋಷ ಪರಿಹಾರವಾಗುತ್ತದೆ. ಒಂದು ಕಾಮಾಕ್ಷಿ ದೀಪ 1008 ದೀಪಗಳಿಗೆ ಸಮಾನ, 1008 ದೋಷಗಳಿಗೆ ಪರಿಹಾರ ಅದು. ಇದನ್ನು ಬೆಳಗಿದರೆ ಶತ್ರು ಪೀಡೆ, ಮಾಟಮಂತ್ರ, ಚೋರ, ವ್ಯಾಧಿ ಹೀಗೆ ಹಲವು ಸಮಸ್ಯೆ  ನಿವಾರಣೆಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Kaali Mantra: ಶತ್ರು ಭಯವಿದ್ದರೆ ಕಾಳಿಯ ಈ ಸ್ತೋತ್ರವನ್ನು ಓದಿ

ಶ್ರೀದತ್ತಾತ್ರೇಯ ಸ್ತೋತ್ರ ಕನ್ನಡದಲ್ಲಿ, ತಪ್ಪದೇ ಓದಿ

Ram Navami 2025: ಈ ವಿಶೇಷ ದಿನದಂದು ಹೀಗೇ ಮಾಡಿದ್ರೆ ಫಲ ನಿಶ್ಚಿತ

Shani Mantra: ಶನಿ ರಕ್ಷಾಸ್ತವಃ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಇಂದು ಓದಿ

Ram Navami 2025: ದಿನಾಂಕ, ಶುಭ ಮುಹೂರ್ತ ಇಲ್ಲಿದೆ

ಮುಂದಿನ ಸುದ್ದಿ
Show comments