Webdunia - Bharat's app for daily news and videos

Install App

ವಾಸ್ತುದೋಷ ನಿವಾರಣೆಗೆ ದೇವರ ಮನೆಯಲ್ಲಿ ತಪ್ಪದೇ ಇಡಿ ಈ ವಸ್ತು

Webdunia
ಗುರುವಾರ, 12 ಸೆಪ್ಟಂಬರ್ 2019 (09:07 IST)
ಬೆಂಗಳೂರು : ಮನೆ ಕಟ್ಟುವಾಗ ಎಲ್ಲರೂ ವಾಸ್ತುಶಾಸ್ತ್ರದ ಪ್ರಕಾರ ಮನೆ ಕಟ್ಟುತ್ತಾರೆ. ಯಾಕೆಂದರೆ ಮನೆಯಲ್ಲಿ ಒಂದು ಸಣ್ಣ ದೋಷವಿದ್ದರೂ ಕೂಡ ಆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇರುವುದಿಲ್ಲ.




ಆದರೆ ಕೆಲವರು  ವಾಸ್ತು ಪ್ರಕಾರ ಮನೆಕಟ್ಟಿದರೂ ಕೂಡ ವಾಸ್ತು ದೋಷ ಬರುವ ಸಂಭವಿರುತ್ತದೆ. ಈ ವಾಸ್ತುದೋಷ ಸಂಪೂರ್ಣವಾಗಿ ನಿವಾರಣೆಯಾಗಲು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಈ ವಸ್ತುಗಳನ್ನು ಇಡಬೇಕು.


ದೇವರ ಮನೆಯಲ್ಲಿ 108 ಜಪ ಮಣಿ ಹಾರವನ್ನು, ಕಡಗೋಲನ್ನು ಇಡಬೇಕು. ಮತ್ತುಬಟ್ಟಲಿನಲ್ಲಿ ಅಕ್ಕಿಯನ್ನು ಇರಿಸಬೇಕು. ಹೀಗೆ ಮಾಡಿದರೆ ನಿಮ್ಮ ಮನೆಯ ವಾಸ್ತುದೋಷ ನಿವಾರಣೆಯಾಗುವುದರ ಜೊತೆಗೆ ಮನೆಯಲ್ಲಿ ಸುಖ, ಶಾಂತಿ, ಸಂಪತ್ತು ನೆಲೆಸಿರುತ್ತದೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಂಪತ್ತಿನ ವೃದ್ಧಿಗಾಗಿ ಕನಕಧಾರಾ ಸ್ತೋತ್ರ ಓದಿ

ಗುರುವಾರ ಈ ಸಾಯಿಬಾಬ ಸ್ತೋತ್ರವನ್ನು ತಪ್ಪದೇ ಓದಿ

ನಾಗದೋಷವಿದ್ದರೆ ಈ ಸ್ತೋತ್ರವನ್ನು ಓದಿ

ಹನುಮಾನ್ ತಾಂಡವ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಚಂದ್ರಗ್ರಹಣ ಕಳೆದ ಬಳಿಕ ಯಾವ ದೇವರಿಗೆ ಪೂಜೆ ಸಲ್ಲಿಸಬೇಕು

ಮುಂದಿನ ಸುದ್ದಿ
Show comments