Webdunia - Bharat's app for daily news and videos

Install App

ನಿಮ್ಮ ಇಷ್ಟಾರ್ಥಗಳು ಬೇಗ ಈಡೇರಬೇಕೆಂದರೆ ಸಾಯಿಬಾಬಾಗೆ ಇದನ್ನು ಅರ್ಪಿಸಿ

Webdunia
ಶುಕ್ರವಾರ, 28 ಫೆಬ್ರವರಿ 2020 (06:46 IST)
ಬೆಂಗಳೂರು : ಸಾಯಿಬಾಬಾ ಒಬ್ಬ ದೇವತಾ ಮಾನವ. ಇವರು ತಮ್ಮನ್ನು ನಂಬಿ ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ ಎಂಬ ನಂಬಿಕೆ ಇದೆ. ಆದಕಾರಣ ನಿಮ್ಮ ಇಷ್ಟಾರ್ಥಗಳು ಬೇಗ ಈಡೇರಬೇಕೆಂದರೆ ಸಾಯಿಬಾಬಗೆ ಇದನ್ನು ಅರ್ಪಿಸಿ.


ಗುರುವಾರದಂದು ಸಾಯಿ ಬಾಬಾಗೆ ಸುಗಂಧ ಭರಿತವಾದ ಹೂಗಳಿಂದ ಪೂಜೆ ಮಾಡಿ ಹಾಗೂ ಬಾಬಾಗೆ ಅತಿ ಪ್ರಿಯವಾದ ನೈವೇದ್ಯ ಹಲ್ವ ಮತ್ತು ಪಾಲಕ್ ಸೊಪ್ಪಿನಿಂದ ತಯಾರಿಸಿದ ಪದಾರ್ಥಗಳನ್ನುಅರ್ಪಿಸಿ. ಇದರಿಂದ ಬಾಬಾ ಸಂತುಷ್ಟನಾಗಿ ನಿಮ್ಮ ಕೋರಿಕೆಗಳನ್ನು ನೇರವೇರಿಸುತ್ತಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Karnataka Rains: ಇಂದಿನ ಹವಾಮಾನ ವರದಿಯಂತೆ ಈ ಜಿಲ್ಲೆಯವರಿಗೆ ಎಚ್ಚರಿಕೆ ಅಗತ್ಯ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Durga mantra: ದುರ್ಗಾ ದೇವಿಯ ಈ ಸ್ತೋತ್ರ ಓದಿದರೆ ಸೋಲಿನ ಭಯವಿರಲ್ಲ

ಮುಂದಿನ ಸುದ್ದಿ
Show comments