Webdunia - Bharat's app for daily news and videos

Install App

ಮತ್ತೆ ಮತ್ತೆ ಹಣ ನಿಮ್ಮ ಕೈ ಸೇರಬೇಕೆಂದರೆ ಬೀರುವಿನಿಂದ ಹಣ ತೆಗೆಯುವಾಗ ಹೀಗೆ ಮಾಡಿ

Webdunia
ಗುರುವಾರ, 28 ಮೇ 2020 (08:47 IST)
ಬೆಂಗಳೂರು : ಎಲ್ಲರಿಗೂ ಹಣ ತುಂಬಾ ಮುಖ್ಯ. ಆದಕಾರಣ ಹಣ ನಮ್ಮ ಕೈಯಲ್ಲಿ ಯಾವಾಗಲೂ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ಬೀರುವಿನಿಂದ ದುಡ್ಡು ತೆಗೆಯುವಾಗ ಹೀಗೆ ಮಾಡಿದರೆ ಮತ್ತೆ ಮತ್ತೆ ಹಣ ನಿಮ್ಮ ಕೈ ಸೇರುತ್ತದೆ.


ಪರಿಹಾರಶಾಸ್ತ್ರದ ಪ್ರಕಾರ ಹಣ ನಮಗೆ ಮತ್ತೆ ಮತ್ತೆ ಸಿಗಬೇಕು ಎಂದರೆ ಬೀರುವಿನಲ್ಲಿ ಹಣ ಇಡುವಾಗ ಮತ್ತು ಹಣ ತೆಗೆಯುವಾಗ ಹೂವಿನ ಪರಿಮಳವಿರುವ ಸೆಂಟ್ ನ್ನು ಸಿಂಪಡಿಸಬೇಕು. ಆಗ ನೀವು ತೆಗೆದುಕೊಂಡು ಹೋದ ಹಣ ಒಳ್ಳೆ ಕಾರ್ಯಕ್ಕೆ ವ್ಯಯವಾಗುತ್ತದೆ. ಮತ್ತು ನಿಮ್ಮಿಂದ ಖರ್ಚಾದ ಹಣ ಮತ್ತೆ ನಿಮ್ಮಿಂದ ಅತಿ ಶೀಘ್ರದಲ್ಲಿಯೇ ಸಂಪಾದನೆಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments