Webdunia - Bharat's app for daily news and videos

Install App

ಈ 5 ಸೂಚನೆಗಳು ಸಿಕ್ಕರೆ ನಿಮಗೆ ಲಕ್ಷ್ಮೀದೇವಿ ಕೃಪೆ ತೋರಿದ್ದಾಳೆ ಎಂದರ್ಥ

Webdunia
ಸೋಮವಾರ, 6 ಏಪ್ರಿಲ್ 2020 (06:43 IST)
ಬೆಂಗಳೂರು : ಲಕ್ಷ್ಮೀದೇವಿ ಎಲ್ಲರ ಮೇಲೆ ಕೃಪೆ ತೋರುವುದಿಲ್ಲ. ಆದರೆ ಬೆಳಿಗ್ಗೆ ಎದ್ದ ಕೂಡಲೇ ಈ 5 ಸೂಚನೆಗಳು ಸಿಕ್ಕರೆ ನಿಮಗೆ ಲಕ್ಷ್ಮೀದೇವಿಯ ಕೃಪೆ ನಿಮ್ಮ ಮೇಲಾಗಿದೆ ಎಂದರ್ಥ. ಅದು ಯಾವುದೆಂದು ತಿಳಿಯೋಣ ಬನ್ನಿ.

*ಬೆಳಿಗ್ಗೆ ಎದ್ದ ಕೂಡಲೇ ಬಿಳಿ ಹಂಸ ಹಾಗೂ ತೆಂಗಿನಕಾಯಿ ನೋಡಿದರೆ ಲಕ್ಷ್ಮೀದೇವಿ ನಿಮ್ಮ ಮನೆ ಪ್ರವೇಶಿಸುತ್ತಾಳೆ ಎಂದರ್ಥ.
 

*ಮನೆಯ ಆವರಣಕ್ಕೆ ಹಸು ಬಂದರೆ ಲಕ್ಷ್ಮೀದೇವಿಯ ಅನುಗ್ರಹ ನಿಮಗಾಗಿದೆ ಎಂದರ್ಥ.
 

*ಕನಸಿನಲ್ಲಿ ಬಿಳಿ ಅಥವಾ ಗೋಧಿ ಬಣ್ಣದ ಹಾವುಗಳು ಬಂದರೆ ನೀವು ಕುಬೇರರಾಗುತ್ತೀರಿ ಎಂದರ್ಥ.
 

*ನೀವು ಪ್ರಯಾಣ ಮಾಡುತ್ತಿರುವಾಗ ನಿಮ್ಮ ಬಲಭಾಗದಲ್ಲಿ ಕೋತಿ, ನಾಯಿ, ಪಕ್ಷಿಗಳು ಬಂದರೆ ಆ ದಿನ ನಿಮಗೆ ಲಾಭವಾಗುತ್ತದೆ.
 

*ನೀವು ಬೆಳಿಗ್ಗೆ ಎದ್ದ ಕೂಡಲೇ ಸುಮಂಗಲೆಯರು ಕೆಂಪು ವಸ್ತ್ರಧರಿಸಿ ನಿಮ್ಮ ಮುಂದೆ ಕಾಣಿಸಿದರೆ ನಿಮ್ಮ ಮನೆಗೆ ಶೀಘ್ರವೇ ಲಕ್ಷ್ಮೀದೇವಿಯ ಪ್ರವೇಶವಾಗುತ್ತದೆ ಎಂದರ್ಥ.

 

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments