Webdunia - Bharat's app for daily news and videos

Install App

ಇಂತಹ ಘಟನೆಗಳು ನಡೆದರೆ ನೀವು ಹೋಗುವ ಕೆಲಸ ಸುಸೂತ್ರವಾಗಿ ನೇರವೇರುವುದಿಲ್ಲವಂತೆ

Webdunia
ಭಾನುವಾರ, 24 ಮಾರ್ಚ್ 2019 (11:01 IST)
ಬೆಂಗಳೂರು : ಮುಖ್ಯವಾದ ಕೆಲಸದ ಮೇಲೆ ಹೊರಗಡೆ ಹೋಗುವಾಗ ಆ ಕೆಲಸ ಸುಸೂತ್ರವಾಗಿ ನೇರವೇರಲಿ ಎಂದು ಎಲ್ಲರೂ ಆಶಿಸುತ್ತಾರೆ. ಆದರೆ ಹೋಗುವ ಮೊದಲು ಇಂತಹ ಘಟನೆಗಳು ನಡೆದರೆ ನೀವು ಹೋಗವ ಕೆಲಸ ಯಶಸ್ವಿಯಾಗಲ್ಲ ಎಂದರ್ಥ.


ಶಾಸ್ತ್ರದ ಪ್ರಕಾರ ಮಹತ್ವದ ಕೆಲಸಕ್ಕೆ ಹೋಗುವಾಗ ಹಿಂದಿನಿಂದ ಯಾರಾದ್ರೂ ಕೂಗಿದ್ರೆ ನಿಮ್ಮ ಕೆಲಸ ಕೆಟ್ಟಂತೆ. ಕೆಲಸಕ್ಕೆ ಹೋಗುವ ವೇಳೆ ಮನೆಯ ವ್ಯಕ್ತಿ ಟೀ ಕೇಳಿದ್ರೆ ಹೋದ ಕೆಲಸ ಕೆಡೋದು ನಿಶ್ಚಿತ.


ಹಾಗೇ ಮನೆಯಿಂದ ವ್ಯಕ್ತಿ ಹೊರಬಿದ್ದ ತಕ್ಷಣ ಮನೆ ಸದಸ್ಯ ಕೈನಲ್ಲಿ ಪೊರಕೆ ಹಿಡಿದ್ರೆ ಹೋದ ಕೆಲಸವಾಗೋದಿಲ್ವಂತೆ. ನೀವು ಮನೆಯಿಂದ ಹೊರಬೀಳುವ ವೇಳೆ ಕಣ್ಣಿಗೆ ನಾಯಿ ಕಂಡ್ರೆ, ಅದು ನಿಮ್ಮನ್ನು ನೋಡಿ ಬೊಗಳಿದ್ರೆ ಅದು ಅಪಶಕುನವಂತೆ. ಅಪರಿಚಿತ ನಾಯಿಯೊಂದು ನಿಮ್ಮ ಕಾರನ್ನು ಪದೇ ಪದೇ ಮೂಸುತ್ತಿದ್ದರೆ ಏನೋ ಕೆಟ್ಟದ್ದಾಗುತ್ತದೆ ಎಂದರ್ಥ.


ಮನೆಯಿಂದ ಹೊರ ಬೀಳುವ ವೇಳೆ ಬೆಕ್ಕು ನಿದ್ರೆ ಮಾಡಿದ್ದರೆ ಇಲ್ಲವೆ ಎರಡು ಬೆಕ್ಕುಗಳು ಕಿತ್ತಾಡಿಕೊಳ್ಳುತ್ತಿದ್ದರೆ ಅದು ಕೂಡ ಒಳ್ಳೆಯ ಸಂಕೇತವಲ್ಲ. ಮನೆಯಿಂದ ಹೊರ ಹೋಗುವ ವೇಳೆ ಮನೆಯಲ್ಲಿದ್ದ ವ್ಯಕ್ತಿ ಸೀನಿದ್ರೆ ಅಪಶಕುನವಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನ ಅನುಗ್ರಹಕ್ಕಾಗಿ ಆನಂದ ಲಹರಿ ಪಠಿಸಿ: ಕನ್ನಡದಲ್ಲಿ ಇಲ್ಲಿದೆ

ಶನಿದೋಷ ಪರಿಹಾರಕ್ಕಾಗಿ ಶನಿ ಸಹಸ್ರನಾಮವನ್ನು ಇಂದು ತಪ್ಪದೇ ಓದಿ

Dhanwanthari Mantra: ಆರೋಗ್ಯ ಸಮಸ್ಯೆ ನಿವಾರಣೆಗಾಗಿ ಧನ್ವಂತರೀ ಸ್ತೋತ್ರ ಓದಿ

Pavamana suktha: ಪಾಪ ಪರಿಹಾರಕ್ಕೆ ಮರಣಶಯ್ಯೆಯಲ್ಲಿರುವ ವ್ಯಕ್ತಿಯ ಕಿವಿಯಲ್ಲಿ ಈ ಸ್ತೋತ್ರ ಓದಿ

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments