Webdunia - Bharat's app for daily news and videos

Install App

ಆಷಾಢ ಅಮಾವಾಸ್ಯೆಯಂದು ಅಕ್ಕಿ ಮತ್ತು ಮೊಸರಿನಿಂದ ಹೀಗೆ ಮಾಡಿದರೆ ಅದೃಷ್ಟ ನಿಮ್ಮದಾಗುತ್ತದೆಯಂತೆ

Webdunia
ಶನಿವಾರ, 18 ಜುಲೈ 2020 (13:09 IST)
ಬೆಂಗಳೂರು : ಜುಲೈ 20ರಂದು ಆಷಾಢ ಅಮಾವಾಸ್ಯೆ ಇದ್ದು,ಇದು  ಸೋಮವಾರ ಬರುತ್ತಿರುವುದರಿಂದ ಇದು ಅತ್ಯಂತ ಪ್ರಭಾವಶಾಲಿಯಾಗಿದೆ ಎನ್ನಲಾಗಿದೆ. ಅಂದು ಅಕ್ಕಿ ಮತ್ತು ಮೊಸರಿನಿಂದ ಹೀಗೆ ಮಾಡಿದರೆ ಅದೃಷ್ಟ ನಿಮ್ಮದಾಗುತ್ತದೆಯಂತೆ.

ಆಷಾಢ ಅಮಾವಾಸ್ಯೆಯ ಸೋಮವಾರದಂದು ಮುಂಜಾನೆ ಎದ್ದು ಅಕ್ಕಿಯಿಂದ ಅನ್ನ ಮಾಡಿ , ಆ ಅನ್ನದ ಮೇಲೆ ಮೊಸರು ಹಾಕಿ, ಮೊಸರಿನ ಮೇಲೆ ಬೆಲ್ಲ ಇಟ್ಟು ಆಷಾಢ ಪೂಜೆ ಎಲ್ಲಾ ಮಾಡಿ ದೇವರಿಗೆ ನೈವೇದ್ಯ ಅರ್ಪಿಸಬೇಕು. ಬಳಿಕ ಸಾಮ್ರಾಣಿ ಹೊಗೆ ಹಿಡಿಯಬೇಕು. ಬಳಿಕ ಮನೆಯಿಂದ ಹೊರಗೆ ಬಂದು ಮನೆ ಬಾಗಿಲು ಮುಚ್ಚಬೇಕು. ಬಳಿಕ ಸ್ವಲ್ಪ ಹೊತ್ತು ಬಿಟ್ಟು  ಒಳಗೆ ಹೋಗಿ ಆ ಪ್ರಸಾದವನ್ನು ನಿಮ್ಮ ಮನೆಯವರು ಮಾತ್ರ ಸೇವಿಸಬೇಕು. ಇದರಿಂದ ನಿಮ್ಮ ಮನೆಯಲ್ಲಿ ಅದೃಷ್ಟ ತುಂಬಿ ತುಳುಕುತ್ತದೆಯಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಅದೃಷ್ಟ ಪ್ರಾಪ್ತಿಗಾಗಿ ಗಣೇಶನ ಈ ಮಂತ್ರವನ್ನು ಜಪಿಸಿ

ಉದ್ಯೋಗದಲ್ಲಿ ಯಶಸ್ಸಿಗಾಗಿ ಇಂದು ಈ ಹನುಮಾನ್ ಮಂತ್ರವನ್ನು ಪಠಿಸಿ

ಶಿವನ ಅನುಗ್ರಹಕ್ಕಾಗಿ ಇಂದು ಮಹಾದೇವಷ್ಟಕಂ ಸ್ತೋತ್ರಂ ಓದಿ

ಸಾಡೇ ಸಾತಿ ಶನಿ ಇರುವವರು ಇಂದು ತಪ್ಪದೇ ಈ ಮಂತ್ರ ಜಪಿಸಿ

ಲಕ್ಷ್ಮೀ ಕೃಪಾಕಟಾಕ್ಷಕ್ಕಾಗಿ ಇಂದು ತಪ್ಪದೇ ಈ ಮಂತ್ರವನ್ನು ಜಪಿಸಿ

ಮುಂದಿನ ಸುದ್ದಿ
Show comments