Webdunia - Bharat's app for daily news and videos

Install App

ಬುಧನ ಅನುಗ್ರಹ ಪಡೆಯಲು ಇವರಿಗೆ ಈ ಸಣ್ಣ ದಾನ ನೀಡಿ

Webdunia
ಶುಕ್ರವಾರ, 9 ಅಕ್ಟೋಬರ್ 2020 (07:21 IST)
ಬೆಂಗಳೂರು : ಹಣ ಸಂಪಾದಿಸಲು ಎಲ್ಲರೂ ಕಷ್ಟಪಟ್ಟು ದುಡಿಯುತ್ತಾರೆ. ಆದರೆ ಎಷ್ಟೇ ಕಷ್ಟಪಟ್ಟು ದುಡಿದ ಹಣ ಉಳಿಸೋಕೆ ಆಗುವುದಿಲ್ಲ. ಅಂತವರು ಈ ಸಣ‍್ಣ ಪರಿಹಾರವನ್ನು ಮಾಡಿ.

ಹಣ ಲಕ್ಷ್ಮೀದೇವಿಯ ಸ್ವರೂಪವಾಗಿದ್ದು, ಅದು ಚಂಚಲೆ. ಈ ಹಣವನ್ನು ಉಳಿಸಿಕೊಳ್ಳಲು ಬುಧನ ಅನುಗ್ರಹಬೇಕು. ಆದಕಾರಣ ನಿಮ್ಮ ಅಕ್ಕತಂಗಿಯ ಮಕ್ಕಳಿಗೆ ಫಲತಾಂಬೂಲವನ್ನು ಆಗಾಗ ನೀಡುತ್ತೀರಿ. ಇದರಿಂದ ಬುಧನ ಅನುಗ್ರಹ ದೊರೆತು ಹಣ ಸದಾ ನಿಮ್ಮ ಕೈಯಲ್ಲಿ ಉಳಿಯುತ್ತದೆ.   

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮಂಗಳವಾರ ಹನುಮಾನ್ ಚಾಲೀಸಾ ಪಠಣೆ ಮಾಡಿದರೆ ಏನು ಲಾಭ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗಂಡ-ಹೆಂಡತಿ ಸಂಬಂಧ ಚೆನ್ನಾಗಿರಬೇಕೆಂದರೆ ಬೆಡ್ ರೂಂನಲ್ಲಿ ಈ ಚಿತ್ರ ಹಾಕಿ

ಮುಂದಿನ ಸುದ್ದಿ
Show comments