Ganesha Mantra: ವಿಘ್ನಗಳನ್ನು ನಿವಾರಿಸಲು ಗಣೇಶನ ಈ ಸ್ತೋತ್ರವನ್ನು ತಪ್ಪದೇ ಓದಿ

Krishnaveni K
ಗುರುವಾರ, 8 ಮೇ 2025 (08:37 IST)
ಯಾವುದೇ ಕೆಲಸ ಮಾಡುವುದಕ್ಕೆ ಎದುರಾಗುವ ವಿಘ್ನಗಳನ್ನು ನಿವಾರಿಸಲು ಗಣೇಶನ ಕುರಿತಾದ ಈ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ ನೋಡಿ.

ಗಣಪತಿಪರಿವಾರಂ ಚಾರುಕೇಯೂರಹಾರಂ
ಗಿರಿಧರವರಸಾರಂ ಯೋಗಿನೀಚಕ್ರಚಾರಂ |
ಭವಭಯಪರಿಹಾರಂ ದುಃಖದಾರಿದ್ರ್ಯದೂರಂ
ಗಣಪತಿಮಭಿವಂದೇ ವಕ್ರತುಂಡಾವತಾರಂ || ೧ ||
ಅಖಿಲಮಲವಿನಾಶಂ ಪಾಣಿನಾ ಹಸ್ತಪಾಶಂ
ಕನಕಗಿರಿನಿಕಾಶಂ ಸೂರ್ಯಕೋಟಿಪ್ರಕಾಶಂ |
ಭಜ ಭವಗಿರಿನಾಶಂ ಮಾಲತೀತೀರವಾಸಂ
ಗಣಪತಿಮಭಿವಂದೇ ಮಾನಸೇ ರಾಜಹಂಸಂ || ೨ ||
ವಿವಿಧಮಣಿಮಯೂಖೈಃ ಶೋಭಮಾನಂ ವಿದೂರೈಃ
ಕನಕರಚಿತಚಿತ್ರಂ ಕಂಠದೇಶೇ ವಿಚಿತ್ರಂ |
ದಧತಿ ವಿಮಲಹಾರಂ ಸರ್ವದಾ ಯತ್ನಸಾರಂ
ಗಣಪತಿಮಭಿವಂದೇ ವಕ್ರತುಂಡಾವತಾರಂ || ೩ ||
ದುರಿತಗಜಮಮಂದಂ ವಾರುಣೀಂ ಚೈವ ವೇದಂ
ವಿದಿತಮಖಿಲನಾದಂ ನೃತ್ಯಮಾನಂದಕಂದಂ |
ದಧತಿ ಶಶಿಸುವಕ್ತ್ರಂ ಚಾಂಕುಶಂ ಯೋ ವಿಶೇಷಂ
ಗಣಪತಿಮಭಿವಂದೇ ಸರ್ವದಾನಂದಕಂದಂ || ೪ ||
ತ್ರಿನಯನಯುತಫಾಲೇ ಶೋಭಮಾನೇ ವಿಶಾಲೇ
ಮುಕುಟಮಣಿಸುಢಾಲೇ ಮೌಕ್ತಿಕಾನಾಂ ಚ ಜಾಲೇ |
ಧವಳಕುಸುಮಮಾಲೇ ಯಸ್ಯ ಶೀರ್ಷ್ಣಃ ಸತಾಲೇ
ಗಣಪತಿಮಭಿವಂದೇ ಸರ್ವದಾ ಚಕ್ರಪಾಣಿಮ್ || ೫ ||
ವಪುಷಿ ಮಹತಿ ರೂಪಂ ಪೀಠಮಾದೌ ಸುದೀಪಂ
ತದುಪರಿ ರಸಕೋಣಂ ತಸ್ಯ ಚೋರ್ಧ್ವಂ ತ್ರಿಕೋಣಮ್ |
ಗಜಮಿತದಲಪದ್ಮಂ ಸಂಸ್ಥಿತಂ ಚಾರುಛದ್ಮಂ
ಗಣಪತಿಮಭಿವಂದೇ ಕಲ್ಪವೃಕ್ಷಸ್ಯ ವೃಂದೇ || ೬ ||
ವರದವಿಶದಶಸ್ತಂ ದಕ್ಷಿಣಂ ಯಸ್ಯ ಹಸ್ತಂ
ಸದಯಮಭಯದಂ ತಂ ಚಿಂತಯೇ ಚಿತ್ತಸಂಸ್ಥಮ್ |
ಶಬಲಕುಟಿಲಶುಂಡಂ ಚೈಕತುಂಡಂ ದ್ವಿತುಂಡಂ
ಗಣಪತಿಮಭಿವಂದೇ ಸರ್ವದಾ ವಕ್ರತುಂಡಮ್ || ೭ ||
ಕಲ್ಪದ್ರುಮಾಧಃ ಸ್ಥಿತಕಾಮಧೇನುಂ
ಚಿಂತಾಮಣಿಂ ದಕ್ಷಿಣಪಾಣಿಶುಂಡಂ |
ಬಿಭ್ರಾಣಮತ್ಯದ್ಭುತ ಚಿತ್ರರೂಪಂ
ಯಃ ಪೂಜಯೇತ್ತಸ್ಯ ಸಮಸ್ತಸಿದ್ಧಿಃ || ೮ ||
ವ್ಯಾಸಾಷ್ಟಕಮಿದಂ ಪುಣ್ಯಂ ಗಣೇಶಸ್ತವನಂ ನೃಣಾಮ್ |
ಪಠತಾಂ ದುಃಖನಾಶಾಯ ವಿದ್ಯಾಂ ಸಶ್ರಿಯಮಶ್ನುತೇ || ೯ ||
ಇತಿ ಶ್ರೀಪದ್ಮಪುರಾಣೇ ಉತ್ತರಖಂಡೇ ವ್ಯಾಸವಿರಚಿತಂ ಗಣೇಶಾಷ್ಟಕಂ |

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments